ಮಂಜಿನ ನಗರಿಯಲ್ಲಿ ಲೈಂಗಿಕ ಸೇವೆಯ ಹೆಸರಿನಲ್ಲಿ ಆನ್ಲೈನ್ ವಂಚನೆಕೋವರ್‌ಕೊಲ್ಲಿ ಇಂದ್ರೇಶ್ ಮಡಿಕೇರಿ, ಜೂ. ೧೨: ದೇಶದ ಸರ್ವೋಚ್ಚ ನ್ಯಾಯಾಲಯವು ವೇಶ್ಯೆಯರನ್ನು ಬಂಧಿಸುವAತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ ಲೈಂಗಿಕ ಸೇವೆ ಒದಗಿಸುವ ಹೆಸರಿನಲ್ಲಿ ಆನ್‌ಲೈನ್ ವಂಚನೆ ತಲೆ ಎತ್ತಿದೆ. ಕಳೆದ
ನಿರಂತರ ಕಾಡಾನೆ ಹಾವಳಿ ಮೀನುಗಳ ಮಾರಣಹೋಮ ಚೆಯ್ಯಂಡಾಣೆ, ಜೂ. ೧೨: ಕುಂಜಿಲ ಕಕ್ಕಬ್ಬೆ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದು ಸೆರೆಹಿಡಿಯಲು ಬಾಕಿ ಇರುವ ಕಾಡಾನೆಯನ್ನು ಕೂಡಲೇ
ಅಂಗನವಾಡಿ ಕಾರ್ಯಕರ್ತೆಯರಿಗೆ ವೈದ್ಯಕೀಯ ಸೇವೆ ಉಚಿತವಾಗಿ ದೊರೆಯಬೇಕು ಶಿವಶಂಕರ್ಮಡಿಕೇರಿ, ಜೂ. ೧೨: ಅಗತ್ಯ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆ ಸರಕಾರದ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಇರುವ
ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಕರೆಮಡಿಕೇರಿ, ಜೂ. ೧೨: ಸಂವಿಧಾನವನ್ನು ತಿರುಚುವ ಮತ್ತು ಜಾತಿ ಧರ್ಮಗಳ ಹೆಸರಿನಲ್ಲಿ ಸಮ ಸಮಾಜವನ್ನು ಒಡೆದು ಆಳುವ ನೀತಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿರುವ ಸಹಮತ ವೇದಿಕೆಯ ಅಧ್ಯಕ್ಷ
ಕಾಡಾನೆ ದಾಳಿಗೆ ಕಾರ್ಮಿಕ ಬಲಿಗೋಣಿಕೊಪ್ಪಲು, ಜೂ.೧೧: ಮುಂಜಾನೆಯ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಕಾರ್ಮಿಕನ ಮೇಲೆ ಸಲಗ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಯುವಕ ಮೃತಪಟ್ಟ ಘಟನೆ ಕೋಣನಕಟ್ಟೆ, ತಿತಿಮತಿ ಮುಖ್ಯ ರಸ್ತೆಯ