ಬೆಳೆಗಾರರ ಸಭೆನಾಪೋಕ್ಲು, ಅ. ೧೦: ಹೊರ ರಾಜ್ಯಗಳಿಂದ ಕಾಫಿ ತೋಟಗಳಲ್ಲಿ ದುಡಿಯಲು ಬರುವ ಕಾರ್ಮಿಕರಿಗೆ ನಿಗದಿತ ವೇತನ ನೀಡಲು ಕಾಫಿ ಬೆಳೆಗಾರರ ಒಕ್ಕೂಟದಿಂದ ತೀರ್ಮಾನಿಸಲಾಯಿತು. ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆಮನೆಗೆ ನುಗ್ಗಿ ಕಳ್ಳತನ ಆರೋಪಿಯ ಬಂಧನವೀರಾಜಪೇಟೆ, ಅ. ೧೦: ಮನೆಗೆ ಕನ್ನ ಹಾಕಿದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕಲ್ಲುಬಾಣೆಯ ನಿವಾಸಿ ಕೂಲಿ ಕಾರ್ಮಿಕ ಕೆ.ಎಸ್ ನಿಖಿಲ್ (೨೨) ಬಂಧಿತಅಂಬೇಡ್ಕರ್ ಆದರ್ಶ ಜೀವನ ಮೈಗೂಡಿಸಿಕೊಳ್ಳಿ ಧ್ರುವ ನಾರಾಯಣ್ಸಿದ್ದಾಪುರ, ಅ. ೧೦: ದಲಿತ ಸಂಘರ್ಷ ಸಮಿತಿಗಳ ಮೂಲಕ ಅಂಬೇಡ್ಕರ್‌ಅವರ ಸಂದೇಶಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಕರೆ ನೀಡಿದರು. ಸಿದ್ದಾಪುರದಲ್ಲಿಕಿಬ್ಬೆಟ್ಟ ರಸ್ತೆ ಕಾಮಗಾರಿಗಾಗಿ ಗ್ರಾಮಸ್ಥರಿಂದಲೇ ಮರಗಳ ತೆರವುಸೋಮವಾರಪೇಟೆ, ಅ. ೧೦: ಪಟ್ಟಣದ ಆನೆಕೆರೆ ಬಳಿಯಿಂದ ಕಿಬ್ಬೆಟ್ಟ ಮಾರ್ಗವಾಗಿ ಕಿಬ್ಬೆಟ್ಟ ಎಸ್ಟೇಟ್ ಸಮೀಪದ ಶನಿವಾರಸಂತೆ ರಾಜ್ಯ ಹೆದ್ದಾರಿವರೆಗಿನ ರಸ್ತೆಯನ್ನು ೧.೫೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಕೋವಿಡ್ ಪಾಸಿಟಿವಿಟಿ ದರ ೦೨೫ಮಡಿಕೇರಿ, ಅ. ೧೦: ಜಿಲ್ಲೆಯಲ್ಲಿ ಭಾನುವಾರ ೦೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೦೩ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೦೪ ರಾö್ಯಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಬೆಳೆಗಾರರ ಸಭೆನಾಪೋಕ್ಲು, ಅ. ೧೦: ಹೊರ ರಾಜ್ಯಗಳಿಂದ ಕಾಫಿ ತೋಟಗಳಲ್ಲಿ ದುಡಿಯಲು ಬರುವ ಕಾರ್ಮಿಕರಿಗೆ ನಿಗದಿತ ವೇತನ ನೀಡಲು ಕಾಫಿ ಬೆಳೆಗಾರರ ಒಕ್ಕೂಟದಿಂದ ತೀರ್ಮಾನಿಸಲಾಯಿತು. ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ
ಮನೆಗೆ ನುಗ್ಗಿ ಕಳ್ಳತನ ಆರೋಪಿಯ ಬಂಧನವೀರಾಜಪೇಟೆ, ಅ. ೧೦: ಮನೆಗೆ ಕನ್ನ ಹಾಕಿದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕಲ್ಲುಬಾಣೆಯ ನಿವಾಸಿ ಕೂಲಿ ಕಾರ್ಮಿಕ ಕೆ.ಎಸ್ ನಿಖಿಲ್ (೨೨) ಬಂಧಿತ
ಅಂಬೇಡ್ಕರ್ ಆದರ್ಶ ಜೀವನ ಮೈಗೂಡಿಸಿಕೊಳ್ಳಿ ಧ್ರುವ ನಾರಾಯಣ್ಸಿದ್ದಾಪುರ, ಅ. ೧೦: ದಲಿತ ಸಂಘರ್ಷ ಸಮಿತಿಗಳ ಮೂಲಕ ಅಂಬೇಡ್ಕರ್‌ಅವರ ಸಂದೇಶಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಕರೆ ನೀಡಿದರು. ಸಿದ್ದಾಪುರದಲ್ಲಿ
ಕಿಬ್ಬೆಟ್ಟ ರಸ್ತೆ ಕಾಮಗಾರಿಗಾಗಿ ಗ್ರಾಮಸ್ಥರಿಂದಲೇ ಮರಗಳ ತೆರವುಸೋಮವಾರಪೇಟೆ, ಅ. ೧೦: ಪಟ್ಟಣದ ಆನೆಕೆರೆ ಬಳಿಯಿಂದ ಕಿಬ್ಬೆಟ್ಟ ಮಾರ್ಗವಾಗಿ ಕಿಬ್ಬೆಟ್ಟ ಎಸ್ಟೇಟ್ ಸಮೀಪದ ಶನಿವಾರಸಂತೆ ರಾಜ್ಯ ಹೆದ್ದಾರಿವರೆಗಿನ ರಸ್ತೆಯನ್ನು ೧.೫೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ
ಕೋವಿಡ್ ಪಾಸಿಟಿವಿಟಿ ದರ ೦೨೫ಮಡಿಕೇರಿ, ಅ. ೧೦: ಜಿಲ್ಲೆಯಲ್ಲಿ ಭಾನುವಾರ ೦೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೦೩ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೦೪ ರಾö್ಯಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ