ಇಂದು ಬಾಲ ಕಾರ್ಮಿಕರ ವಿರೋಧಿ ದಿನಬಾಲಕ-ಬಾಲಕಿಯರನ್ನು ಅವರ ಬಾಲ್ಯದ ಹಕ್ಕುಗಳಿಂದ ಹೊರಗಿಡುವ ಪ್ರಯತ್ನವೇ ಬಾಲ ದೌರ್ಜನ್ಯ. ಬಾಲಕ-ಬಾಲಕಿಯರನ್ನು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ದೊಡ್ಡ ತಪ್ಪು. ಕಾನೂನಿನ ಪರಿವ್ಯಾಪ್ತಿಯಲ್ಲೂ ಅದು ಅಪರಾಧ. ಬಾಲಕ-ಬಾಲಕಿಯರನ್ನು ಅವರ
ಗರ್ಭಿಣಿ ಬಾಣಂತಿಯರು ಸರ್ಕಾರಿ ಸವಲತ್ತು ಬಳಸಿಕೊಳ್ಳಲು ಶಾಸಕ ರಂಜನ್ ಕರೆಸೋಮವಾರಪೇಟೆ, ಜೂ. ೧೧: ಗರ್ಭಿಣಿ ಹಾಗೂ ಬಾಣಂತಿಯರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ
ಸೋಲಿನ ಭೀತಿಯಿಂದ ಸಭೆ ರದ್ದು ವಿಪಕ್ಷಗಳ ಆರೋಪವೀರಾಜಪೇಟೆ, ಜೂ. ೧೧: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳನ್ನು ಭಾ.ಜ.ಪ. ಪದೇ ಪದೇ ರದ್ದು ಮಾಡುತ್ತಿರುವುದರ ಹಿಂದೆ ಸ್ಥಾಯಿ ಸಮಿತಿಯ ಅಧ್ಯಕ್ಷ ಚುನಾವಣೆಯಲ್ಲಿ ಸೋಲುವ ಭೀತಿ ಎಂದು
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ. ೧೧: ಪ್ರಸಕ್ತ ಸಾಲಿನಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಖಾಲಿಯಿರುವ ೬ ಪ್ರೌಢಶಾಲಾ ವಿಭಾಗದ ವಿಶೇಷ ಸಂಪನ್ಮೂಲ ಶಿಕ್ಷಕರ
ಕಾಮಗಾರಿ ಆರಂಭಿಸಲು ರಂಜನ್ ಸೂಚನೆಕೂಡಿಗೆ, ಜೂ. ೧೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಕಾಮಗಾರಿಗೆ ಈಗಾಗಲೇ ರೂ. ೫೦ ಲಕ್ಷ ಹಣವನ್ನು ಕಾವೇರಿ ನೀರಾವರಿ