ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಸಿಲ್ಟ್ ಟ್ರಾö್ಯಪ್ ಯೋಜನೆಕೂಡಿಗೆ, ಜೂ. ೧೧: ಮನೆಗಳಿಂದ ನೇರವಾಗಿ ತ್ಯಾಜ್ಯದ ನೀರು ಚರಂಡಿಯ ಮೂಲಕ ಹರಿದು ನದಿ ಹಾಗೂ ನೀರಿನ ಮೂಲಗಳಿಗೆ ಸೇರುವುದನ್ನು ತಡೆಗಟ್ಟಲು ವೈಜ್ಞಾನಿಕವಾಗಿ ತ್ಯಾಜ್ಯವನ್ನು ತಡೆದು ನೀರನ್ನು
ರಾಯ್ ಡಿಸೋಜ ಸಾವಿನ ಪ್ರಕರಣ ಘಟನೆ ನಡೆದು ವರ್ಷ ಕಳೆದರೂ ದೊರಕದ ನ್ಯಾಯ ವೀರಾಜಪೇಟೆ, ಜೂ. ೧೧: ಪೊಲೀಸರಿಂದ ಹಲ್ಲೆಗೊಳಗಾಗಿ ತೀವ್ರ ಸ್ವರೂಪದ ಗಾಯಗಳಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಎನ್ನಲಾಗಿರುವ ವೀರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜ ಸಾವಿನ ಪ್ರಕರಣ
ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಫ್ರೀಡಮ್ ಬಾಯ್ಸ್ ಹುಂಡಿ ಚಾಂಪಿಯನ್ಚೆಟ್ಟಳ್ಳಿ, ಜೂ. ೧೧: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ ೧೮
ತಾ ೧೫ ರಂದು ಮಡಿಕೇರಿಯಲ್ಲಿ ರೋಟರಿ ವುಡ್ಸ್ಗೆ ಚಾಲನೆಮಡಿಕೇರಿ, ಜೂ. ೧೧ : ಮಡಿಕೇರಿಯಲ್ಲಿ ರೋಟರಿ ಸಂಸ್ಥೆಯ ಮೂರನೇ ಕ್ಲಬ್ ರೋಟರಿ ‘ಮಡಿಕೇರಿ ವುಡ್ಸ್’ ಹೆಸರಿನಲ್ಲಿ ಇದೇ ತಾ. ೧೫ ರಂದು ಉದ್ಘಾಟನೆಯಾಗಲಿದೆ ಎಂದು ರೋಟರಿ
ವಿಶ್ವಕ್ಕೇ ಸವಾಲಾದ ಅಣ್ವಸ್ತç ರಾಷ್ಟç ಉತ್ತರ ಕೊರಿಯಾವಿಶ್ವವನ್ನೇ ಮೆಟ್ಟಿ ನಿಲ್ಲುವ ಹಂಬಲದ ಉತ್ತರ ಕೊರಿಯಾ ಒಬ್ಬಂಟಿಗ ರಾಷ್ಟçವಾಗಿ ಇತರ ಎಲ್ಲ ರಾಷ್ಟçಗಳಿಂದ ಬೇರ್ಪಟ್ಟಿದೆ. ತನ್ನ ವಿರುದ್ಧ ದನಿ ಎತ್ತುವವರನ್ನು ಹತ್ಯೆಗೈದು ಬಿಸುಡುವ ಅಧ್ಯಕ್ಷ ಪ್ರಬಲ