ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಜೂ. ೧೩ : ತಾ. ೧೬ ಮತ್ತು ೧೭ ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶನದಂತೆ ನಡೆಸಲು ಅಗತ್ಯ
ಕುಟ್ಟದಲ್ಲಿ ಬ್ರಹ್ಮಕುಮಾರೀಸ್ ಶಾಖೆ ಉದ್ಘಾಟನೆಗೋಣಿಕೊಪ್ಪ ವರದಿ, ಜೂ. ೧೩ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕುಟ್ಟ ಶಾಖೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಎಂ ಗಣಪತಿ ಉದ್ಘಾಟಿಸಿ ಮಾತನಾಡಿ,
ಸಿಐಟಿಯಲ್ಲಿ ಕಾರ್ಯಾಗಾರಮಡಿಕೇರಿ, ಜೂ. ೧೩: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ‘ಪಿಸಿಬಿ ಡಿಸೈನ್ ಯೂಸಿಂಗ್ ಕೀಕ್ಯಾಡ್’ ಕುರಿತು
ದಸಂಸ ಸಂಚಾಲಕಿಗೆ ಸನ್ಮಾನಮಡಿಕೇರಿ ಜೂ.೧೩ : ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿವಮೊಗ್ಗದಲ್ಲಿ ನಡೆದ ಪ್ರೋ. ಬಿ.ಕೃಷ್ಣಪ್ಪ ಅವರ ೮೫ ನೇ ಜನ್ಮ
ಭದ್ರಕಾಳಿ ದೇವರ ಉತ್ಸವಗೋಣಿಕೊಪ್ಪ ವರದಿ, ಜೂ. ೧೩: ಮೂರು ವರ್ಷಕೊಮ್ಮೆ ಆಚರಿಸುವ ತಾವಳಗೇರಿ ಗ್ರಾಮದ ಕುಂದೂರು ಶ್ರೀ ಭದ್ರಕಾಳಿ ದೇವಿಯ ಉತ್ಸವ ಭಕ್ತಿಭಾವದಿಂದ ನಡೆಯಿತು. ಮೂರು ದಿನಗಳ ಹಿಂದೆ ತಕ್ಕಮುಖ್ಯಸ್ಥರು ಉತ್ಸವಕ್ಕೆ