ಅಭ್ಯತ್ಮಂಗಲ ಪೈಸಾರಿ ಜಾಗ ಸ್ಥಳೀಯರಿಗೆ ಮೀಸಲಿಡಲು ಒತ್ತಾಯ*ಸಿದ್ದಾಪುರ, ಜು. ೧೦: ಅಭ್ಯತ್‌ಮಂಗಲ ಮತ್ತು ಅರೆಕಾಡು ಗ್ರಾಮದ ಗಡಿಯಲ್ಲಿರುವ ಸುಮಾರು ೧೧.೨೮ ಏಕರೆ ಪೈಸಾರಿ ಜಾಗವನ್ನು ಸ್ಥಳೀಯ ನಿವೇಶನ ರಹಿತರಿಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎರಡು ವರ್ಷಗಳಗುಂಡೂರಾವ್ ಬಡಾವಣೆಯ ರಸ್ತೆ ಗುಂಡಿಮಯ ದುರಸ್ತಿಗೆ ಆಗ್ರಹ ಕಣಿವೆ, ಜು. ೧೦: ಕುಶಾಲನಗರದ ಗುಂಡೂರಾವ್ ಬಡಾವಣೆಯ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಪಟ್ಟಣದ ಮುಖ್ಯ ರಸ್ತೆಯಿಂದ ಬಡಾವಣೆಗೆ ಸಂಪರ್ಕಕೃಷಿ ಇಲಾಖೆಯ ನೀರಾವರಿ ಭೂಮಿ ಭತ್ತದ ನಾಟಿಗೆ ಸಿದ್ಧಕೂಡಿಗೆ, ಜು. ೧೦: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅಧೀನಕ್ಕೆ ಒಳಪಡುವ ಕೃಷಿ ಇಲಾಖೆಯ ಜಮೀನಿನಲ್ಲಿ ಭತ್ತ ನಾಟಿ ಕೆಲಸ ಮಾಡಲು ಇಲಾಖೆಯ ವತಿಯಿಂದ ಸಿದ್ಧತೆವೀರಾಜಪೇಟೆ ಬಸ್ನಲ್ಲಿ ಪ್ರಯಾಣಿಕರ ಕೊರತೆವೀರಾಜಪೇಟೆ, ಜು. ೧೦: ಕೊರೊನಾ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ ವೀರಾಜಪೇಟೆಯಿಂದ ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಆಯ್ದ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರರಂಜನ್ ಹುಟ್ಟುಹಬ್ಬ ಆಚರಣೆಮಡಿಕೇರಿ, ಜು. ೧೦: ಅಪ್ಪಚ್ಚು ರಂಜನ್ ಅಭಿಮಾನಿ ಬಳಗದ ವತಿಯಿಂದ ಶಾಸಕ ಅಪ್ಪಚ್ಚು ರಂಜನ್ ಅವರ ಹುಟ್ಟುಹಬ್ಬವನ್ನು ನಗರದ ಬಾಲಕಿಯರ ಬಾಲಭವನದಲ್ಲಿ ಆಚರಿಸಲಾಯಿತು. ಕೇಕ್ ಕತ್ತರಿಸಿ, ಸೇಬು ಹಣ್ಣಿನ
ಅಭ್ಯತ್ಮಂಗಲ ಪೈಸಾರಿ ಜಾಗ ಸ್ಥಳೀಯರಿಗೆ ಮೀಸಲಿಡಲು ಒತ್ತಾಯ*ಸಿದ್ದಾಪುರ, ಜು. ೧೦: ಅಭ್ಯತ್‌ಮಂಗಲ ಮತ್ತು ಅರೆಕಾಡು ಗ್ರಾಮದ ಗಡಿಯಲ್ಲಿರುವ ಸುಮಾರು ೧೧.೨೮ ಏಕರೆ ಪೈಸಾರಿ ಜಾಗವನ್ನು ಸ್ಥಳೀಯ ನಿವೇಶನ ರಹಿತರಿಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎರಡು ವರ್ಷಗಳ
ಗುಂಡೂರಾವ್ ಬಡಾವಣೆಯ ರಸ್ತೆ ಗುಂಡಿಮಯ ದುರಸ್ತಿಗೆ ಆಗ್ರಹ ಕಣಿವೆ, ಜು. ೧೦: ಕುಶಾಲನಗರದ ಗುಂಡೂರಾವ್ ಬಡಾವಣೆಯ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಪಟ್ಟಣದ ಮುಖ್ಯ ರಸ್ತೆಯಿಂದ ಬಡಾವಣೆಗೆ ಸಂಪರ್ಕ
ಕೃಷಿ ಇಲಾಖೆಯ ನೀರಾವರಿ ಭೂಮಿ ಭತ್ತದ ನಾಟಿಗೆ ಸಿದ್ಧಕೂಡಿಗೆ, ಜು. ೧೦: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅಧೀನಕ್ಕೆ ಒಳಪಡುವ ಕೃಷಿ ಇಲಾಖೆಯ ಜಮೀನಿನಲ್ಲಿ ಭತ್ತ ನಾಟಿ ಕೆಲಸ ಮಾಡಲು ಇಲಾಖೆಯ ವತಿಯಿಂದ ಸಿದ್ಧತೆ
ವೀರಾಜಪೇಟೆ ಬಸ್ನಲ್ಲಿ ಪ್ರಯಾಣಿಕರ ಕೊರತೆವೀರಾಜಪೇಟೆ, ಜು. ೧೦: ಕೊರೊನಾ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ ವೀರಾಜಪೇಟೆಯಿಂದ ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಆಯ್ದ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ
ರಂಜನ್ ಹುಟ್ಟುಹಬ್ಬ ಆಚರಣೆಮಡಿಕೇರಿ, ಜು. ೧೦: ಅಪ್ಪಚ್ಚು ರಂಜನ್ ಅಭಿಮಾನಿ ಬಳಗದ ವತಿಯಿಂದ ಶಾಸಕ ಅಪ್ಪಚ್ಚು ರಂಜನ್ ಅವರ ಹುಟ್ಟುಹಬ್ಬವನ್ನು ನಗರದ ಬಾಲಕಿಯರ ಬಾಲಭವನದಲ್ಲಿ ಆಚರಿಸಲಾಯಿತು. ಕೇಕ್ ಕತ್ತರಿಸಿ, ಸೇಬು ಹಣ್ಣಿನ