ಚೀಲವೊಂದಕ್ಕೆ ೧೫೧೦೦ ರೂಪಾಯಿ ದಾಖಲೆ ನಿರ್ಮಿಸಿದ ಅರೇಬಿಕಾ ಪಾರ್ಚ್ಮೆಂಟ್ ಕಾಫಿಮಡಿಕೇರಿ, ಡಿ. ೩ : ಉತ್ಪಾದನಾ ವೆಚ್ಚದ ಹೆಚ್ಚಳ, ಕಾಡಾನೆ ಹಾವಳಿ, ಕೊರೊನಾ ಲಾಕ್‌ಡೌನ್ ಹೊಡೆತ ಮತ್ತು ಅಕಾಲಿಕ ಮಳೆಯಿಂದ ಕಂಗೆಟ್ಟಿರುವ ಅರೇಬಿಕಾ ಕಾಫಿ ಬೆಳೆಗಾರರಿಗೆ ಕೊನೆಗೂ
ಸಭೆ ಸಮಾರಂಭಗಳಲ್ಲಿ ೫೦೦ ಮಂದಿಗೆ ಮಾತ್ರ ಅವಕಾಶ ಬೆಂಗಳೂರು, ಡಿ. ೩: ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದಿದ್ದವರ ಪೈಕಿ ಇಬ್ಬರಿಗೆ ಓಮಿಕ್ರಾನ್ ಕೊರೊನಾ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ನಿರ್ದಿಷ್ಟ
ವೀರಾಜಪೇಟೆ ಪೊನ್ನಂಪೇಟೆ ತಾಲೂಕು ಬೆಳೆಹಾನಿ ವೀರಾಜಪೇಟೆ, ಡಿ. ೩: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ
ನೊಂದ ವ್ಯಕ್ತಿಗಳಿಗೆ ನ್ಯಾಯ ಒದಗಿಸುವದು ವಕೀಲರ ಧ್ಯೇಯವಾಗಬೇಕು ಮಡಿಕೇರಿ, ಡಿ. ೩: ವಕೀಲರ ಬಳಿ ನೊಂದಿರುವ ವ್ಯಕ್ತಿಗಳು ನ್ಯಾಯ ಕೋರಿ ಬರುತ್ತಾರೆ ಅಂತಹವರಿಗೆ ನ್ಯಾಯ ಒದಗಿಸುವದು ವಕೀಲರ ಧ್ಯೇಯವಾಗಿರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು
ಮಾಂದಲ್ಪಟ್ಟಿ ಜೀಪು ಬಾಡಿಗೆ ವಿಚಾರ ಪರಸ್ಪರ ಹಲ್ಲೆನಗರ ಠಾಣೆಯಲ್ಲಿ ಮೂರು ಪ್ರಕರಣ ದಾಖಲು ಮಡಿಕೇರಿ, ಡಿ. ೩: ಪ್ರವಾಸಿ ಕೇಂದ್ರ ಮಾಂದಲ್‌ಪಟ್ಟಿಗೆ ತೆರಳುವ ಜೀಪು ಬಾಡಿಗೆ ವಿಚಾರಕ್ಕೆ ಸಂಬAಧಿಸಿದAತೆ ಗುಂಪು ಗಲಭೆ ನಡೆದಿದ್ದು, ನಗರ ಠಾಣೆಯಲ್ಲಿ