ಪಂಚಾಯಿತಿ ಜನಪ್ರತಿನಿಧಿಗಳಿಗೆ ಗ್ರಾಮಸ್ಥರಿಂದ ಸ್ವಾಗತ ಕೂಡಿಗೆ, ಡಿ. ೬: ೨೦೨೩-೨೪ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿನಿAದ ಆಗಮಿಸಿದ ಅಧ್ಯಕ್ಷರು ಸೇರಿದಂತೆ
ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ ಮಾರ್ಗಸೂಚಿಯಂತೆ ನಡೆಸಲು ಡಿಸಿ ಸೂಚನೆ ಮಡಿಕೇರಿ, ಡಿ. ೬: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಟಿಇಟಿ)ಯನ್ನು ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಯಂತೆ ನಿಯಮಾನುಸಾರ ನಡೆಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಅವರ
ಪೂಜೆ ಪುನಸ್ಕಾರಗಳಿಂದ ದೈವಶಕ್ತಿ ಪಡೆಯಲು ಸಾಧ್ಯ ಶ್ರೀ ಮಲ್ಲೇಶ ಸ್ವಾಮಿ + ಕುಶಾಲನಗರ, ಡಿ. ೬: ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ದೈವಶಕ್ತಿ ಪಡೆಯಲು ಸಾಧ್ಯ ಎಂದು ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶ್ರೀ
ಖಾಸಗಿ ಕ್ಲಬ್ನಿಂದ ಬೇಳೂರು ಬಾಣೆ ಸರ್ಕಾರಿ ಜಾಗಕ್ಕೆ ಬೇಲಿ ಸೋಮವಾರಪೇಟೆ, ಡಿ.೬ : ಪ್ರವಾಸಿಗರನ್ನು ಸೆಳೆಯುವ ಬೇಳೂರು ಬಾಣೆಯ ಸುತ್ತಲೂ ಬೇಳೂರಿನ ಖಾಸಗಿ ಕ್ಲಬ್‌ನವರು ಅನಧಿಕೃತವಾಗಿ ಬೇಲಿ ನಿರ್ಮಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿರುವ
ದೈಹಿಕ ಬೌದ್ಧಿಕ ವಿಕಸನದ ಮೂಲಕ ಸಾಮರ್ಥ್ಯ ಪ್ರದರ್ಶಿಸಿ ಡಾ ಕೆಪಿ ಪುತ್ತುರಾಯ ವಿವೇಕಾನಂದ ಕಾಲೇಜು ವಾರ್ಷಿಕೋತ್ಸವ ಕುಶಾಲನಗರ, ಡಿ. ೬: ಹಣ ಬಲ, ಜಾತಿ ಬಲದ ಬದಲಾಗಿ ವಿದ್ಯಾರ್ಥಿಗಳು ದೈಹಿಕ, ಬೌದ್ದಿಕ ವಿಕಸನದ ಮೂಲಕ ಪ್ರತಿಭಾವಂತರಾಗಿ ತಮ್ಮ ಸ್ವಂತ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಚಿಂತಕ,