ಹೆಬ್ಬಾಲೆಯಲ್ಲಿ ಕೆರೆ ಒತ್ತುವರಿ ತೆರವು ಕೂಡಿಗೆ, ಫೆ. ೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೦೯ರ ಸರ್ವೆ ನಂಬರ್‌ನ ಹುಲುಸೆ ಮತ್ತು ರಾಂಪುರ ವ್ಯಾಪ್ತಿಯ ಕೆರೆ ಒತ್ತುವರಿಗೆ ಸಂಬAಧಿಸಿದAತೆ ಈಗಾಗಲೇ ಕಂದಾಯ ಇಲಾಖೆ
ಜನರ ಸೇವೆಗಾಗಿ ರಾತ್ರಿಯಿಡೀ ಈ ಕಚೇರಿ ತೆರೆದಿರುತ್ತದೆ ಮಡಿಕೇರಿ, ಫೆ. ೮: ಬನ್ನಿ, ಬನ್ನಿ, ನಿಮಗೇನಾದರೂ ಕಡತ ಬೇಕಾಗಿದೆಯೇ? ಸಂಕೋಚವಿಲ್ಲದೆ ಈ ಕಚೇರಿಗೆ ಬನ್ನಿ, ಅಂದರೆ ಹಗಲು ಸಿಬ್ಬಂದಿ ಇದ್ದಾಗ ಮಾತ್ರವಲ್ಲ. ರಾತ್ರಿ ವೇಳೆ ಯಾರೂ
ನಾವೆಲ್ಲರೂ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಪೊನ್ನಣ್ಣ ನಾಪೋಕ್ಲು, ಫೆ. ೮: ನಾವೆಲ್ಲರೂ ಒಂದೇ ಎಂಬ ಮನೋಭಾವದೊಂದಿಗೆ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.
ಕೊಡ್ಲಿಪೇಟೆ ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾಡಲು ಕ್ರಮ ಕೊಡ್ಲಿಪೇಟೆ, ಫೆ. ೮: ೧೫೫ನೇ ವರ್ಷದ ಸಂಭ್ರಮದಲ್ಲಿರುವ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಈ ಭಾಗದ ಮಕ್ಕಳ ಭವಿಷ್ಯಕ್ಕೆ ಭದ್ರ
ವಿವಿಧ ಭಾಷಿಕರು ನೆಲೆಯಾಗಿರುವ ಐಗೂರಿನಲ್ಲಿಂದು ಕನ್ನಡ ಜಾತ್ರೆ ಸೋಮವಾರಪೇಟೆ, ಫೆ. ೮: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಇಬ್ಬದಿಗಳಲ್ಲಿ ನೆಲೆಯಾಗಿರುವ ಪ್ರದೇಶ ಐಗೂರು. ಜೊತೆಗೆ ಚೋರನ ಹೊಳೆಯೂ ಸಹ ಗ್ರಾಮವನ್ನು ಭೌಗೋಳಿಕವಾಗಿ ಇಬ್ಬಾಗ ಮಾಡಿದೆ. ವಿವಿಧ ಧರ್ಮ,