ನಾಂಗಾಲದಲ್ಲಿಯೂ ಹುಲಿ ಹೆಜ್ಜೆ ಪತ್ತೆಮಡಿಕೇರಿ, ಜ. ೧೧: ದಕ್ಷಿಣ ಕೊಡಗಿನಲ್ಲಿ ಈ ವರ್ಷವೂ ಹುಲಿ ಹಾವಳಿಯಿಂದ ಆತಂಕ ಸೃಷ್ಟಿಯಾಗುತ್ತಿದೆ. ಹುದಿಕೇರಿ, ಬೆಳ್ಳೂರು, ತೂಚಮಕೇರಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಹಲವು ಜಾನುವಾರುಗಳನ್ನು ಹುಲಿಬಂಟ್ಸ್ ಚಾಂಪಿಯನ್ಸ್ ಲೀಗ್ ಆಟಗಾರರ ಆಯ್ಕೆಮಡಿಕೇರಿ, ಜ. ೧೧: ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಜನವರಿ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆಸ್ವಚ್ಛತಾ ಕಾರ್ಯಕ್ರಮಸುಂಟಿಕೊಪ್ಪ, ಜ. ೧೧ : ಶೃದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಕ್ರಮದಡಿಯಲ್ಲಿ ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗರಗಂದೂರು ಒಕ್ಕೂಟ, ಪ್ರಗತಿನಿಸರ್ಗ ಜೇಸಿಸ್ ವತಿಯಿಂದ ಸಾಧಕರಿಗೆ ಸನ್ಮಾನಪೊನ್ನಂಪೇಟೆ, ಜ.೧೧: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ (ನಿಸರ್ಗ ಜೇಸಿಸ್) ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿಮೋದಿ ಅಭಿಮಾನಿ ಬಳಗದಿಂದ ಪೂಜೆ ಮಡಿಕೇರಿ, ಜ. ೧೧: ಕೊಡಗು ಯುವ ಸೇನೆ ಪೊನ್ನಂಪೇಟೆ ತಾಲೂಕು ಘಟಕ ಹಾಗೂ ಮೋದಿ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪೊನ್ನಂಪೇಟೆ ಬಸವೇಶ್ವರ
ನಾಂಗಾಲದಲ್ಲಿಯೂ ಹುಲಿ ಹೆಜ್ಜೆ ಪತ್ತೆಮಡಿಕೇರಿ, ಜ. ೧೧: ದಕ್ಷಿಣ ಕೊಡಗಿನಲ್ಲಿ ಈ ವರ್ಷವೂ ಹುಲಿ ಹಾವಳಿಯಿಂದ ಆತಂಕ ಸೃಷ್ಟಿಯಾಗುತ್ತಿದೆ. ಹುದಿಕೇರಿ, ಬೆಳ್ಳೂರು, ತೂಚಮಕೇರಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಹಲವು ಜಾನುವಾರುಗಳನ್ನು ಹುಲಿ
ಬಂಟ್ಸ್ ಚಾಂಪಿಯನ್ಸ್ ಲೀಗ್ ಆಟಗಾರರ ಆಯ್ಕೆಮಡಿಕೇರಿ, ಜ. ೧೧: ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಜನವರಿ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆ
ಸ್ವಚ್ಛತಾ ಕಾರ್ಯಕ್ರಮಸುಂಟಿಕೊಪ್ಪ, ಜ. ೧೧ : ಶೃದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಕ್ರಮದಡಿಯಲ್ಲಿ ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗರಗಂದೂರು ಒಕ್ಕೂಟ, ಪ್ರಗತಿ
ನಿಸರ್ಗ ಜೇಸಿಸ್ ವತಿಯಿಂದ ಸಾಧಕರಿಗೆ ಸನ್ಮಾನಪೊನ್ನಂಪೇಟೆ, ಜ.೧೧: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ (ನಿಸರ್ಗ ಜೇಸಿಸ್) ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ
ಮೋದಿ ಅಭಿಮಾನಿ ಬಳಗದಿಂದ ಪೂಜೆ ಮಡಿಕೇರಿ, ಜ. ೧೧: ಕೊಡಗು ಯುವ ಸೇನೆ ಪೊನ್ನಂಪೇಟೆ ತಾಲೂಕು ಘಟಕ ಹಾಗೂ ಮೋದಿ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪೊನ್ನಂಪೇಟೆ ಬಸವೇಶ್ವರ