ಪತ್ರಿಕಾ ದಿನಾಚರಣೆ ಪ್ರತಿಭಾ ಪುರಸ್ಕಾರಮಡಿಕೇರಿ, ಜು. ೨೯: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ತಾ. ೩೧ ರÀಂದು ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹೆಂಡತಿ ಹೆಸರಲ್ಲಿ ಮನೆ ಗಂಡನ ಹೆಸರಲ್ಲೊಂದು ನಿವೇಶನಮಡಿಕೇರಿ, ಜು.೨೮: ಸೂರಿಲ್ಲದ ಬಡವರ್ಗದವರಿಗೆ ತಲೆಗೊಂದು ಸೂರು ಒದಗಿಸಬೇಕೆಂಬದು ಸರಕಾರದ ಉದ್ದೇಶ., ಈ ನಿಟ್ಟಿನಲ್ಲಿ ಸರಕಾರ ಹಲವಷ್ಟು ಯೋಜನೆ ಗಳನ್ನೂ ಜಾರಿಗೆ ತಂದಿದೆ. ಸೂರಿಲ್ಲ ದವರು ಸರಕಾರೀ
ಆನೆದಂತ ನಕ್ಷತ್ರ ಆಮೆ ವಶಮಡಿಕೇರಿ, ಜು. ೨೮: ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಆನೆದಂತ ಹಾಗೂ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದವರು ಈ
ವಿದ್ಯುತ್ ಅವಘಡಗಳಿಂದ ದುರಂತ ಅರಣ್ಯ ಇಲಾಖೆ ಜತೆ ಸಭೆ ಮಡಿಕೇರಿ, ಜು. ೨೮: ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳಿಗೆ ಸಿಲುಕಿ ಕಾಡಾನೆಗಳು ಸಾವಿಗೀಡಾಗುತ್ತಿರುವುದು ಮನುಷ್ಯರು ದುರಂತಗಳಿಗೆ ಸಿಲುಕಿಕೊಳ್ಳುತ್ತಿರುವ ಬಗ್ಗೆ ವಿದ್ಯುತ್ ಇಲಾಖೆ ವತಿಯಿಂದ ಅರಣ್ಯ ಇಲಾಖೆಯ ಜತೆಗೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಮಡಿಕೇರಿ, ಜು. ೨೮: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿAದ