ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಮಡಿಕೇರಿ, ಜು. ೩೧: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ನೃತ್ಯ ಶಾಲೆಯ ಶಾಖೆಯಾದ ಪೊನ್ನಂಪೇಟೆ ನಾಟ್ಯಸಂಕಲ್ಪ ನೃತ್ಯ ಶಾಲೆಗೆ ಅಕಾಡೆಮಿಯ ಕಾರ್ಯದರ್ಶಿ ಡಾ. ಸ್ವಾತಿ ಪಿ. ಭಾರದ್ವಾಜ್ ಭೇಟಿ
ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳುಮಡಿಕೇರಿ, ಜು. ೩೧: ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆಸಲಾದ ನಾಟಕ, ಚಿತ್ರಕಲೆ ಮತ್ತು ಪೋಸ್ಟರ್ ತಯಾರಿಕಾ ಸ್ಪರ್ಧೆಗಳು ಇಲ್ಲಿನ ಫೀಲ್ಡ್
ರೈನ್ ಫಾರೆಸ್ಟ್ ಚಾಲೆಂಜ್ ರ್ಯಾಲಿ ಚೇತನ್ ಚಂಗಪ್ಪ ಸಾಧನೆಚೆಟ್ಟಳ್ಳಿ, ಜು. ೩೧: ಜಗತ್ತಿನ ಕಠಿಣಕರ ರ‍್ಯಾಲಿಯಲ್ಲಿ ಒಂದಾದ ಗೋವಾದಲ್ಲಿ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ರ‍್ಯಾಲಿಯಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಕೋಡ್ರೈವರಾಗಿ ಹಲವು ಹಂತದಲ್ಲೇ
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಮಡಿಕೇರಿ, ಜು. ೩೦: ಜಿಲ್ಲೆಯಲ್ಲಿ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ, ಮಡಿಕೇರಿ ಇಲ್ಲಿ ಆಗಸ್ಟ್ ೧ ರಿಂದ ೪ ರವರೆಗೆ ನಡೆಯುವ ಅಖಿಲ ಭಾರತ ವೃತ್ತಿ ಪರೀಕ್ಷೆಗಳನ್ನು
ಕಾಡಾನೆ ಹಾವಳಿಯಿಂದ ಕೃಷಿಕರು ಹೈರಾಣ ಸುಂಟಿಕೊಪ್ಪ, ಜು.೩೧: ಸುಂಟಿಕೊಪ್ಪ ಹೋಬಳಿಯ ಕೃಷಿಕರ ಬದುಕು ಕಾಡಾನೆ ಹಾವಳಿಯಿಂದ ದುಸ್ತರವಾಗಿದೆ. ಪ್ರತಿ ವರ್ಷ ಕಾಡಾನೆಗಳು ತೋಟಕ್ಕೆ ಲಗ್ಗೆಯಿಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅನ್ನದಾತರು ಆರ್ಥಿಕ