ಮಾಹಿತಿ ನೀಡಲು ಕೋರಿಕೆ*ಗೋಣಿಕೊಪ್ಪಲು, ಆ. 29: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೌರಿ ಎಂಬಾಕೆ ಮೃತಪಟ್ಟಿದ್ದು, ಸಂಬಂಧಿಸಿದವರು ಇಲ್ಲದ ಹಿನ್ನೆಲೆ ಮೃತದೇಹವನ್ನು ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರಿದ್ದಲ್ಲಿ ಹೆಬ್ಬಾವು ಸೆರೆಮಡಿಕೇರಿ, ಆ. 29: ಚೆಟ್ಟಿಮಾನಿಯ ಕೆದಂಬಾಡಿ ದಿಲಿ ರಿಷಿಕುಮಾರ್ ಎಂಬವರ ತೋಟದಲ್ಲಿದ್ದ ಸುಮಾರು 20 ಕೆ.ಜಿ. ತೂಕದ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು. ಕೆದಂಬಾಡಿ ಉದಯಕುಮಾರ್, ತೊಡಿಕಾನ ಅರಣ್ಯ ಅಕ್ರಮ ಲಾಟರಿ ಮಾರಾಟ ಬಂಧನ ವೀರಾಜಪೇಟೆ, ಆ. 29: ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಇಲ್ಲಿನ ಶಿವಾಸ್ ಜಂಕ್ಷನ್ ಬಳಿಜನರನ್ನು ಸೇರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಲ್ಲಿನ ನೆಹರೂನಗರದ ಎಂ.ಗಫೂರ್ ಹಾಗೂ ಕೆ.ಆರ್. ಇಂದು ಉಚಿತ ಚಿತ್ರಕಲಾ ತರಬೇತಿಮಡಿಕೇರಿ, ಆ. 29: ಸಂದೀಪ್ ಮಡಿಕೇರಿ ಫೈನ್ ಆರ್ಟ್ ಟ್ರಸ್ಟ್ ವತಿಯಿಂದ ತಾ. 30 ರಂದು (ಇಂದು) ಮೊಹರಂ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಉಚಿತವಾಗಿ ಚಿತ್ರ ಕೊಡ್ಲಿಪೇಟೆಯಲ್ಲಿ ರಂಭಾಪುರಿ ಸಿಂಹಾಸನಾಧೀಶ್ವರ ಸ್ವಾಮೀಜಿ*ಕೊಡ್ಲಿಪೇಟೆ, ಆ.29: ರಂಭಾಪುರಿ ವೀರ ಸಿಂಹಾಸನಾಧೀಶ್ವರರಾದ ಬಾಳೆಹೊನ್ನೂರು ಶ್ರೀ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ದೇಶೀಕೇಂದ್ರ ಭಗವತ್ಪಾದರು ಕಾರ್ಯಕ್ರಮ ನಿಮಿತ್ತ ಕೊಡ್ಲಿಪೇಟೆ ಮೂಲಕ ಹೋಗುವಾಗ ಸ್ಥಳೀಯ ವೀರಶೈವ ಜಂಗಮ
ಮಾಹಿತಿ ನೀಡಲು ಕೋರಿಕೆ*ಗೋಣಿಕೊಪ್ಪಲು, ಆ. 29: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೌರಿ ಎಂಬಾಕೆ ಮೃತಪಟ್ಟಿದ್ದು, ಸಂಬಂಧಿಸಿದವರು ಇಲ್ಲದ ಹಿನ್ನೆಲೆ ಮೃತದೇಹವನ್ನು ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರಿದ್ದಲ್ಲಿ
ಹೆಬ್ಬಾವು ಸೆರೆಮಡಿಕೇರಿ, ಆ. 29: ಚೆಟ್ಟಿಮಾನಿಯ ಕೆದಂಬಾಡಿ ದಿಲಿ ರಿಷಿಕುಮಾರ್ ಎಂಬವರ ತೋಟದಲ್ಲಿದ್ದ ಸುಮಾರು 20 ಕೆ.ಜಿ. ತೂಕದ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು. ಕೆದಂಬಾಡಿ ಉದಯಕುಮಾರ್, ತೊಡಿಕಾನ ಅರಣ್ಯ
ಅಕ್ರಮ ಲಾಟರಿ ಮಾರಾಟ ಬಂಧನ ವೀರಾಜಪೇಟೆ, ಆ. 29: ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಇಲ್ಲಿನ ಶಿವಾಸ್ ಜಂಕ್ಷನ್ ಬಳಿಜನರನ್ನು ಸೇರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಲ್ಲಿನ ನೆಹರೂನಗರದ ಎಂ.ಗಫೂರ್ ಹಾಗೂ ಕೆ.ಆರ್.
ಇಂದು ಉಚಿತ ಚಿತ್ರಕಲಾ ತರಬೇತಿಮಡಿಕೇರಿ, ಆ. 29: ಸಂದೀಪ್ ಮಡಿಕೇರಿ ಫೈನ್ ಆರ್ಟ್ ಟ್ರಸ್ಟ್ ವತಿಯಿಂದ ತಾ. 30 ರಂದು (ಇಂದು) ಮೊಹರಂ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಉಚಿತವಾಗಿ ಚಿತ್ರ
ಕೊಡ್ಲಿಪೇಟೆಯಲ್ಲಿ ರಂಭಾಪುರಿ ಸಿಂಹಾಸನಾಧೀಶ್ವರ ಸ್ವಾಮೀಜಿ*ಕೊಡ್ಲಿಪೇಟೆ, ಆ.29: ರಂಭಾಪುರಿ ವೀರ ಸಿಂಹಾಸನಾಧೀಶ್ವರರಾದ ಬಾಳೆಹೊನ್ನೂರು ಶ್ರೀ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ದೇಶೀಕೇಂದ್ರ ಭಗವತ್ಪಾದರು ಕಾರ್ಯಕ್ರಮ ನಿಮಿತ್ತ ಕೊಡ್ಲಿಪೇಟೆ ಮೂಲಕ ಹೋಗುವಾಗ ಸ್ಥಳೀಯ ವೀರಶೈವ ಜಂಗಮ