ಯೋಗ ಶಿಕ್ಷಣ ಶಿಕ್ಷಕರಿಗೆ ಜೂನ್ ೨೧ ವಿಶ್ವ ಯೋಗ ದಿನಾಚರಣೆ. ಯೋಗ ಸಕಲ ವ್ಯಾದಿಗಳಿಗೂ ಪರಿಹಾರೋಪಾಯ, ಮದ್ದು ಎಂಬ ಮಾತಿದೆ. ಎಲ್ಲರಿಗೂ ಅನುಕೂಲವಾಗುವಂತಹ ಯೋಗವನ್ನು ಅಭ್ಯಾಸ ಮಾಡುವುದು ಕೂಡ ಒಂದು ಕಲೆ.
ಅಪಘಾತ ಮಹಿಳೆ ಸಾವು ಇಬ್ಬರು ಗಂಭೀರವೀರಾಜಪೇಟೆ, ಜೂ. ೭: ವೀರಾಜಪೇಟೆಯ ಪೆರುಂಬಾಡಿ ಮುಖ್ಯ ರಸ್ತೆಯಲ್ಲಿರುವ ಕೊರಗಜ್ಜ ದೇವ ಸ್ಥಾನದ ಸಮೀಪ ಆಟೋ ಮತ್ತು ವೀರಾಜಪೇಟೆ ಪಟ್ಟಣದ ಪುರಸಭೆ ಕಸ ಸಾಗಿಸುವ ವಾಹನ ನಡುವೆ
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಗಿಡ ನಾಟಿ ಕಾರ್ಯಕ್ರಮ ಪೊನ್ನಂಪೇಟೆ ಜೂನಿಯರ್ ಕಾಲೇಜು ಆವರಣ ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪೊನ್ನಂಪೇಟೆ ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್. ಕರ್ನಾಟಕ ಸಂಘಟನೆಯ ಜಂಟಿ ಆಶ್ರಯದಲ್ಲಿ
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಗಿಡ ನಾಟಿ ಕಾರ್ಯಕ್ರಮ ಹಾರಂಗಿ ಉದ್ಯಾನವನ ಕುಶಾಲನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾವೇರಿ ನೀರಾವರಿ ಇಲಾಖೆಯ ಹಾರಂಗಿ ಅಣೆಕಟ್ಟೆ ಯೋಜನೆಯ ಅಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಅಣೆಕಟ್ಟು ಭದ್ರತಾ ಇಲಾಖೆಯ
ಕುಶಾಲನಗರದಲ್ಲಿ ಸೈಕಲ್ ಜಾಥಾ ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ಕ್ರೆöÊಸ್ಟ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮಕ್ಕಳಿಂದ ಸೈಕಲ್ ಮೂಲಕ ಜಾಗೃತಿ ಜಾಥಾ ನಡೆಯಿತು. ಕುಶಾಲನಗರ ಕೋಣಮಾರಿಯಮ್ಮ ದೇವಾಲಯ ಬಳಿಯಿಂದ ಮಕ್ಕಳು ಸೈಕಲ್