ಸಮಾಜ ಸೇವಾ ಶಿಬಿರ ಸಮಾರೋಪ ಶನಿವಾರಸಂತೆ, ಏ. ೧೫: ಹೊಳೆನರಸೀಪುರ ಪಡವಲಹಿಪ್ಪೆ ಶ್ರೀ ಹೆಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ
ಸಿಪಿಐ ಶಿವರಾಜ್ ಮುಧೋಳ್ಗೆ ಸನ್ಮಾನ ಗೋಣಿಕೊಪ್ಪಲು, ಏ. ೧೫: ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಗೋಣಿಕೊಪ್ಪಲುವಿನ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅವರನ್ನು ಪೊಲೀಸ್ ಇಲಾಖೆ, ಗೋಣಿಕೊಪ್ಪ ಚೇಂಬರ್ ಆಫ್
ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ವೀರಾಜಪೇಟೆ, ಏ.೧೫: ವೀರಾಜಪೇಟೆಯ ಮಡಿಕೇರಿ ಮುಖ್ಯರಸ್ತೆಯ ಕುಕ್ಲೂರು ಗ್ರಾಮದಲ್ಲಿನ ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ಮಹೋತ್ಸವ ಶ್ರಧ್ದಾಭಕ್ತಿಯಿಂದ ಎರಡು ದಿನಗಳ ಕಾಲ ನಡೆಯಿತು. ಮುತ್ತಪ್ಪನ್
ಬೇಗೂರು ಶಾಲೆ ಅಮೃತ ಮಹೋತ್ಸವ ವಿವಿಧ ಸ್ಪರ್ಧೆಯ ವಿಜೇತರು ಪೊನ್ನಂಪೇಟೆ, ಏ. ೧೫: ಪೊನ್ನಂಪೇಟೆ ತಾಲೂಕಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾ.
ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಜನ್ಮದಿನಾಚರಣೆ ಪೊನ್ನಂಪೇಟೆ, ಏ.೧೫: ಈ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಬಡವನಿಗೆ, ಪ್ರತಿಯೊಬ್ಬ ಶೋಷಿತನಿಗೆ, ಪ್ರತಿಯೊಬ್ಬ ಧ್ವನಿ ಇಲ್ಲದವನಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಜೀವನ ಚರಿತ್ರೆ