ತಾ ೨೩ರಿಂದ ‘‘ಕೂರ್ಗ್ ಚಾಂಪಿಯನ್ಶಿಪ್ ಕಪ್’’ ಟೇಬಲ್ ಟೆನ್ನಿಸ್ ಮಡಿಕೇರಿ, ಜೂ.೨೦: ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಜೂ.೨೩ ರಿಂದ ೨೬ರ ವರೆಗೆ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ "ಕೂರ್ಗ್ ಚಾಂಪಿಯನ್‌ಶಿಪ್ ಕಪ್" ಟೇಬಲ್ ಟೆನ್ನಿಸ್ ಪಂದ್ಯಾವಳಿ
೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿಮಡಿಕೇರಿ, ಜೂ. ೧೯: ಕೊಡಗು ಜಿಲ್ಲೆಗೆ ಅತ್ಯಗತ್ಯ ವಾಗಿರುವ ಹೆಚ್ಚುವರಿ ೪೫೦ ಹಾಸಿಗೆಗಳ ಸಾಮರ್ಥ್ಯ ಹೊಂದಿರವ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಯು ಸಾರ್ವಜನಿಕರ
ಬಿಳಿ ಗೂಬೆ ಸಾಗಾಟ ಆರೋಪಿಗಳ ಬಂಧನಪೊನ್ನಂಪೇಟೆ, ಜೂ. ೧೯: ಹಣದ ಆಸೆಗಾಗಿ ವನ್ಯಜೀವಿಯಾದ ಬಿಳಿ ಬಣ್ಣದ ಒಂದು ಜೀವಂತ ಗೂಬೆಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ
ಪೊಲೀಸರ ಕಣ್ತಪ್ಪಿಸಿ ಅಂತರರಾಜ್ಯ ಆರೋಪಿ ಪರಾರಿಮಡಿಕೇರಿ, ಜೂ. ೧೯: ಅಂತರರಾಜ್ಯ ಖದೀಮನೋರ್ವ ಕೇರಳ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಮಡಿಕೇರಿ ಜಿಲ್ಲಾ ಕಾರಾಗೃಹ ಎದುರು ನಡೆದಿದೆ. ನಾಪೋಕ್ಲುವಿನಲ್ಲಿ ಪಿಕಪ್ ವಾಹನ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ
ಕೊಡಗಿನ ಗಡಿಯಾಚೆ‘ಅಗ್ನಿಪಥ’ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ನವದೆಹಲಿ, ಜೂ. ೧೯: ಕೇಂದ್ರ ರಕ್ಷಣಾ ಸಚಿವಾಲಯ ತಂದಿರುವ ಭಾರತೀಯ ಮಿಲಿಟರಿಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ