ಚಿರತೆ ದಾಳಿಗೆ ಹಸು ಬಲಿಕೂಡಿಗೆ, ಜ. ೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ಗಣೇಶ್ ಎಂಬವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಚಿಕ್ಕವೀಕೆಂಡ್ ಕರ್ಫ್ಯೂ ಹಿಂಪಡೆಯಲು ಆಗ್ರಹ ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು ಹಿಂಪಡೆಯಬೇಕು ಇಲ್ಲವಾದರೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟಇಂದು ಕೂಡಿಗೆಯಲ್ಲಿ ರೈತ ದಿನಾಚರಣೆ ಕೂಡಿಗೆ, ಜ. ೬: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜ ಮತ್ತು ಸೋಮವಾರಪೇಟೆ ತಾಲೂಕು ಕೃಷಿಕ ಸಮಾಜ ಇವರ ಸಂಯುಕ್ತಪ್ರಾಮಾಣಿಕತೆ ಮೆರೆದ ಟೈಲರ್*ಸಿದ್ದಾಪುರ, ಜ. ೬: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದೊರೆತ ರೂ. ೨೫ ಸಾವಿರ ನಗದು ಹಾಗೂ ಇತರ ದಾಖಲೆಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಟೈಲರ್‌ವೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಸಿದ್ದಾಪುರದಲ್ಲಿ ಟೈಲರ್ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷರಾಗಿ ಐನಂಡ ಪ್ರಕಾಶ್ ಗಣಪತಿಮಡಿಕೇರಿ, ಜ. ೬: ಜಿಲ್ಲೆಯ ಪ್ರಮುಖ ಕೊಡವ ಸಮಾಜಗಳ ಪೈಕಿ ಒಂದಾಗಿರುವ ಅಮ್ಮತ್ತಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಸಮಾಜದ ಹಾಲಿ ಅಧ್ಯಕ್ಷ ಮೂಕೋಂಡ ಬೋಸ್
ಚಿರತೆ ದಾಳಿಗೆ ಹಸು ಬಲಿಕೂಡಿಗೆ, ಜ. ೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ಗಣೇಶ್ ಎಂಬವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಚಿಕ್ಕ
ವೀಕೆಂಡ್ ಕರ್ಫ್ಯೂ ಹಿಂಪಡೆಯಲು ಆಗ್ರಹ ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು ಹಿಂಪಡೆಯಬೇಕು ಇಲ್ಲವಾದರೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ
ಇಂದು ಕೂಡಿಗೆಯಲ್ಲಿ ರೈತ ದಿನಾಚರಣೆ ಕೂಡಿಗೆ, ಜ. ೬: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜ ಮತ್ತು ಸೋಮವಾರಪೇಟೆ ತಾಲೂಕು ಕೃಷಿಕ ಸಮಾಜ ಇವರ ಸಂಯುಕ್ತ
ಪ್ರಾಮಾಣಿಕತೆ ಮೆರೆದ ಟೈಲರ್*ಸಿದ್ದಾಪುರ, ಜ. ೬: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದೊರೆತ ರೂ. ೨೫ ಸಾವಿರ ನಗದು ಹಾಗೂ ಇತರ ದಾಖಲೆಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಟೈಲರ್‌ವೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಸಿದ್ದಾಪುರದಲ್ಲಿ ಟೈಲರ್
ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷರಾಗಿ ಐನಂಡ ಪ್ರಕಾಶ್ ಗಣಪತಿಮಡಿಕೇರಿ, ಜ. ೬: ಜಿಲ್ಲೆಯ ಪ್ರಮುಖ ಕೊಡವ ಸಮಾಜಗಳ ಪೈಕಿ ಒಂದಾಗಿರುವ ಅಮ್ಮತ್ತಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಸಮಾಜದ ಹಾಲಿ ಅಧ್ಯಕ್ಷ ಮೂಕೋಂಡ ಬೋಸ್