ಬಿಟ್ಟಂಗಾಲದಲ್ಲಿ ಯಾಂತ್ರೀಕೃತ ಭತ್ತದ ತರಬೇತಿ ಕಾರ್ಯಕ್ರಮ ನಾಪೋಕ್ಲು, ಜೂ. ೨೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ತಾಲೂಕು ವತಿಯಿಂದ ಯಂತ್ರಶ್ರೀ ತರಬೇತಿ ಕಾರ್ಯಕ್ರಮವನ್ನು ಬಿಟ್ಟಂಗಾಲದಲ್ಲಿ ಏರ್ಪಡಿಸಲಾಯಿತು. ಸಿಹೆಚ್‌ಎಸ್‌ಸಿ ಸುಳ್ಯ ವಿಭಾಗದ
ಎಫ್ಎಂಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಡಿಕೇರಿ, ಜೂ. ೨೩: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಜ್ಞಾನ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಮಹೀಂದ್ರಾ ಐಂಡ್ ಮಹೀಂದ್ರಾ ಗ್ರೂಪ್ ಹಾಗೂ ನಾಂದಿ
ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ಭಾಗಮಂಡಲ, ಜೂ. ೨೩: ಇಲ್ಲಿನ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವತಿಯಿಂದ ಸಿಂಗತ್ತೂರು ಜಾಗದಲ್ಲಿ ಗೋದಾಮು ಸಂಗ್ರಹ ಘಟಕ ಅಂಗಡಿ ಮಳಿಗೆ ಕಟ್ಟಡದ ಭೂಮಿ ಪೂಜೆ
ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಜೂ.೨೩: ಪ್ರಸಕ್ತ(೨೦೨೨-೨೩) ಸಾಲಿಗೆ ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಹಿಂದುಳಿದ
ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಮಡಿಕೇರಿ, ಜೂ.೨೩ : ಕೊಡಗು ಗೌಡ ಸಮಾಜಗಳ ಸಹಕಾರದೊಂದಿಗೆ ತಾ.೨೭ ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮಡಿಕೇರಿಯಲ್ಲಿ ಆಚರಿಸಲಾಗುವುದೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೋಮಣ್ಣ