ಕಾರು ಡಿಕ್ಕಿ ಅಧಿಕಾರಿಗಳಿದ್ದ ಜೀಪ್ ಪಲ್ಟಿ ಗೋಣಿಕೊಪ್ಪಲು, ಜೂ.೨೩: ಕರ್ತವ್ಯ ನಿರ್ವಹಣೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟಾಟಾ ಸಫಾರಿ ಕಾರೊಂದು ಡಿಕ್ಕಿ ಪಡಿಸಿದ ಪರಿಣಾಮ ಅಧಿಕಾರಿಗಳು ತೆರಳುತ್ತಿದ್ದ ಬೊಲೆರೊ ಜೀಪ್ ಪಲ್ಟಿಯಾಗಿದೆ. ಜೀಪಿನಲ್ಲಿದ್ದ ಐಟಿಡಿಬಿ
ಗಂಗಾ ಕಲ್ಯಾಣ ಯೋಜನೆಯ ಬಾಕಿ ಹಣ ಬಿಡುಗಡೆಗೆ ಕ್ರಮ ಗೋಣಿಕೊಪ್ಪಲು, ಜೂ.೨೩: ಬಡಜನರ ಆಶೋತ್ತರಗಳನ್ನು ಈಡೇರಿಸಲು ಇಲಾಖಾ ಅಧಿಕಾರಿ ಗಳು ಸಮನ್ವಯತೆಯಿಂದ ಕೆಲಸ ಮಾಡಿದರಷ್ಟೆ ಸಾಧ್ಯ. ಈ ನಿಟ್ಟಿನಲ್ಲಿ ತಕ್ಷಣದಿಂದಲೆ ಅಧಿಕಾರಿಗಳು ಆದಿವಾಸಿಗಳು ವಾಸಿಸುವ ಪ್ರದೇಶದಲ್ಲಿ ಹಲವು
ಹುದ್ದೆಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ.೨೩: ರಾಷ್ಟçದ ೪೩ ಗ್ರಾಮೀಣ ಬ್ಯಾಂಕ್‌ಗಳಲ್ಲಿ (ಆರ್‌ಆರ್‌ಬಿ) ಖಾಲೀ ಇರುವ ೮,೧೦೬ ಕಚೇರಿ ಸಹಾಯಕರು ಮತ್ತು ಆಫಿಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆ ಅಧಿಸೂಚನೆಯನ್ನು
‘ಶಕ್ತಿ’ ವರದಿಗೆ ಎಚ್ಚೆತ್ತ ಅರಣ್ಯ ಇಲಾಖೆಕರಿಕೆ, ಜೂ.೨೩: ತಲಕಾವೇರಿ ವನ್ಯಧಾಮದ ಪಾಕತ್‌ಕೊಲ್ಲಿಯ ಜಲಪಾತದ ಆಸುಪಾಸಿನಲ್ಲಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗಾಜಿನ ಬಾಟಲಿಗಳನ್ನು ತಲಕಾವೇರಿ ವನ್ಯಜೀವಿ ವಲಯದ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಈ
ಕೋವಿಡ್ ತಡೆಗೆ ಜನಜಾಗೃತಿ ಅಭಿಯಾನಕೂಡಿಗೆ, ಜೂ.೨೩: ಭಾರತೀಯ ರೆಡ್ ಕ್ರಾಸ್ ಸಂಸೆಯ ಕುಶಾಲನಗರ ತಾಲೂಕು ಘಟಕದ ವತಿಯಿಂದ ತಾಲೂಕಿನ ವಿವಿಧ ಶಾಲಾ - ಕಾಲೇಜುಗಳಲ್ಲಿ ಕೋವಿಡ್ ತಡೆಯ ಜನಜಾಗೃತಿ ಅಭಿಯಾನದೊಂದಿಗೆ ವಿದ್ಯಾರ್ಥಿಗಳಿಗೆ