ಸೀಗೆಹೊಸೂರು ಎಲಕನೂರು ರಸ್ತೆಯ ದುರಸ್ತಿಗೆ ಆಗ್ರಹಕೂಡಿಗೆ, ಜ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭುವನಗಿರಿ, ಸೀಗೆಹೊಸೂರು, ಎಲಕನೂರು, ಹೊಸಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಹೋಗುವ ರಸ್ತೆ ಕಳೆದ ೧೦ ವರ್ಷಗಳಿಂದಲೂ ದುರಸ್ತಿಗೊಳ್ಳದೆಹಣ ದುರುಪಯೋಗ ಬಿಜೆಪಿಯಿಂದ ದೂರುಗೋಣಿಕೊಪ್ಪಲು, ಜ. ೬: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಸಾರ್ವಜನಿಕ ರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಪಂಚಾಯಿತಿಗೆ ಸಲ್ಲಿಕೆ ಮಾಡದೆ ಲಕ್ಷಾಂತರಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆಮಡಿಕೇರಿ, ಜ. ೬: ಪ್ರಧಾನಿ ಮೋದಿ ಅವರ ಭದ್ರತೆ ವಿಚಾರದಲ್ಲಿ ಲೋಪವೆಸಗಿದ ಪಂಜಾಬ್ ಸರಕಾರದ ವಿರುದ್ಧ ನಗರ ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ನಗರದ ಜ. ತಿಮ್ಮಯ್ಯಸೌಹಾರ್ದ ಸಹಕಾರಿ ದಿನಾಚರಣೆಮಡಿಕೇರಿ, ಜ. ೬: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಕೊಡವ ಸಮಾಜದ ಆವರಣದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕಹೊಸ ವರ್ಷಾಚರಣೆ ಅಂಗವಾಗಿ ಛದ್ಮವೇಷ ಸ್ಮರ್ಧೆಸೋಮವಾರಪೇಟೆ, ಜ. ೬: ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷಾರಂಭದ ಅಂಗವಾಗಿ ಛದ್ಮವೇಷ ಸ್ಪರ್ಧೆ ನಡೆಯಿತು. ಪುಟಾಣಿಗಳು ವಿವಿಧ ವೇಷಭೂಷಣಗಳೊಂದಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಸೀಗೆಹೊಸೂರು ಎಲಕನೂರು ರಸ್ತೆಯ ದುರಸ್ತಿಗೆ ಆಗ್ರಹಕೂಡಿಗೆ, ಜ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭುವನಗಿರಿ, ಸೀಗೆಹೊಸೂರು, ಎಲಕನೂರು, ಹೊಸಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಹೋಗುವ ರಸ್ತೆ ಕಳೆದ ೧೦ ವರ್ಷಗಳಿಂದಲೂ ದುರಸ್ತಿಗೊಳ್ಳದೆ
ಹಣ ದುರುಪಯೋಗ ಬಿಜೆಪಿಯಿಂದ ದೂರುಗೋಣಿಕೊಪ್ಪಲು, ಜ. ೬: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಸಾರ್ವಜನಿಕ ರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಪಂಚಾಯಿತಿಗೆ ಸಲ್ಲಿಕೆ ಮಾಡದೆ ಲಕ್ಷಾಂತರ
ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆಮಡಿಕೇರಿ, ಜ. ೬: ಪ್ರಧಾನಿ ಮೋದಿ ಅವರ ಭದ್ರತೆ ವಿಚಾರದಲ್ಲಿ ಲೋಪವೆಸಗಿದ ಪಂಜಾಬ್ ಸರಕಾರದ ವಿರುದ್ಧ ನಗರ ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ನಗರದ ಜ. ತಿಮ್ಮಯ್ಯ
ಸೌಹಾರ್ದ ಸಹಕಾರಿ ದಿನಾಚರಣೆಮಡಿಕೇರಿ, ಜ. ೬: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಕೊಡವ ಸಮಾಜದ ಆವರಣದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕ
ಹೊಸ ವರ್ಷಾಚರಣೆ ಅಂಗವಾಗಿ ಛದ್ಮವೇಷ ಸ್ಮರ್ಧೆಸೋಮವಾರಪೇಟೆ, ಜ. ೬: ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷಾರಂಭದ ಅಂಗವಾಗಿ ಛದ್ಮವೇಷ ಸ್ಪರ್ಧೆ ನಡೆಯಿತು. ಪುಟಾಣಿಗಳು ವಿವಿಧ ವೇಷಭೂಷಣಗಳೊಂದಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.