ಶಿಸ್ತು ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ನಾಪೋಕ್ಲು, ಡಿ. ೧೫: ಶಿಸ್ತು, ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ
ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಕ್ರೀಡಾ ದಿನಾಚರಣೆ ನಾಪೋಕ್ಲು, ಡಿ. ೧೫: ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆ ಶಾಲಾ ಆಟದ ಮೈದಾನದಲ್ಲಿ ನೆರವೇರಿತು. ಶಾಲಾ ಆಡಳಿತ ಮಂಡಳಿ ಸದಸ್ಯರು ಕುಟ್ಟೆಟ್ಟಿರ ಕುಂಞಪ್ಪ
ಗುಡ್ಡೆಹೊಸೂರು ಕೊಡವ ಕೂಟದಿಂದ ಒತ್ತೋರ್ಮೆ ಕೂಟ ಕುಶಾಲನಗರ, ಡಿ. ೧೫: ಗುಡ್ಡೆಹೊಸೂರು ಕೊಡವ ಕೂಟದಿಂದ ಒತ್ತೋರ್ಮೆ ಕೂಟ ನಡೆಯಿತು. ಕುಶಾಲನಗರ ಗಂಧದಕೋಟೆ ಇಗ್ಗುತ್ತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ
ಕೋಣೇರಿರ ಕಾವ್ಯ ಅವರಿಗೆ ಪಿಹೆಚ್ಡಿ ಶ್ರೀಮಂಗಲ, ಡಿ. ೧೫: ಶ್ರೀಮಂಗಲದ ಕುರ್ಚಿ ಗ್ರಾಮದವರಾದ, ಪ್ರಸ್ತುತ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ರಾಜ್ಯಶಾಸ್ತç ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕಾವ್ಯಾ ಸಿ.ಟಿ. ಅವರು ಮೈಸೂರು
ಡೀಮ್ಡ್ ಫಾರೆಸ್ಟ್ ಸರ್ವೆ ತಡೆಗೆ ಹೋರಾಟ ಸಮಿತಿ ಬೆಟ್ಟದಳ್ಳಿ ಗ್ರಾಮಸ್ಥರ ಮನವಿ ಸೋಮವಾರಪೇಟೆ, ಡಿ. ೧೫: ತಾ. ೧೬ ಮತ್ತು ೧೭ರಂದು ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಹಾಗೂ ಕುಮಾರಳ್ಳಿ ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸರ್ವೆಗೆ ಕಂದಾಯ, ಅರಣ್ಯ,