ಯದುಕುಲ ಚೆಂಗಪ್ಪಗೆ ಪ್ರಶಸ್ತಿ ಸೋಮವಾರಪೇಟೆ, ಫೆ. ೧೩: ಕಾಫಿ ಹಣ್ಣಿನ ಹೊಸ ಬಳಕೆಗಾಗಿ ಸೋಮವಾರಪೇಟೆ ಯುವ ಉದ್ಯಮಿ ಯದುಕುಲ ಚೆಂಗಪ್ಪ ಅವರು ರಾಜ್ಯ ಸರ್ಕಾರದ ಎಲೆವೇಟೆ ೨೦೨೫ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಫಿ ಹಣ್ಣನ್ನು
ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಮಡಿಕೇರಿ, ಫೆ. ೧೩: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ, ತಲಕಾವೇರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ತಾ. ೧೫ ರಂದು ವಿಶೇಷ ಪೂಜೆಗಳು ನೆರವೇರಲಿವೆ. ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ ೭
ಕರವೇ ಸ್ವಾಭಿಮಾನಿ ಬಣಕ್ಕೆ ಪದಾಧಿಕಾರಿಗಳ ಆಯ್ಕೆ ಮಡಿಕೇರಿ ಫೆ. ೧೩: ಪಿ.ಕೃಷ್ಣೇಗೌಡ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಜಿಲ್ಲಾಧ್ಯಕ್ಷರಾಗಿ ಪಿ.ಕೆ. ಉದಯ ಕುಮಾರ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ
ಅಂತರರಾಷ್ಟಿçÃಯ ಬ್ರೆöÊನೋಬ್ರೆöÊನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ ಮಡಿಕೇರಿ, ಫೆ. ೧೩: ಬ್ರೆöÊನೋಬ್ರೆöÊನ್ ಇಂಟರ್‌ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ೧೬ನೇ ಅಂತರರಾಷ್ಟಿçÃಯ ಮಟ್ಟದ ಆನ್‌ಲೈನ್ ಬ್ರೆöÊನೋಬ್ರೆöÊನ್ ಸ್ಪರ್ಧೆ-೨೦೨೬ರಲ್ಲಿ ಮಡಿಕೇರಿಯ ಬ್ರೆöÊನೋಬ್ರೆöÊನ್ ಕೇಂದ್ರದ ೧೦೧
ಮಹಾಶಿವರಾತ್ರಿಗೆ ಸಜ್ಜಾಗಿದೆ ಮಾಲಂಬಿ ಮಳೆ ಮಲ್ಲೇಶ್ವರ ದೇವಾಲಯ ಶನಿವಾರಸಂತೆ, ಫೆ. ೧೩: ಪಟ್ಟಣದಿಂದ ೧೨ ಕಿ.ಮೀ ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯ ಮಹಾಶಿವರಾತ್ರಿ ವಿಶೇಷ ಪೂಜೆಗೆ ಸಜ್ಜಾಗಿದೆ. ಶ್ರೀ ಮಳೆ ಮಲ್ಲೇಶ್ವರ ದೇವಾಲಯ ಸಮಿತಿ