ಬಾಟಾ ಶೋರೂಂ ನವೀಕರಣ ಮಡಿಕೇರಿ, ಡಿ. ೧೬: ಬಾಟಾ ಕಂಪನಿ ಲಿಮಿಟೆಡ್‌ನ ಅಧಿಕೃತ ಶೋ ರೂಂ ನವೀಕರಣಗೊಂಡು ಪುತ್ತೂರಿನ ವರುಣ್ ಟ್ರೇಡಿಂಗ್ ಸಹಭಾಗಿತ್ವದಲ್ಲಿ ಮಡಿಕೇರಿ ನಗರದ ಚೌಕಿ ಮುಖ್ಯ ರಸ್ತೆಯಲ್ಲಿ ಶುಭಾರಂಭಗೊAಡಿದೆ.
ತೊಂಡೂರಿನಲ್ಲಿ ಬೆಳ್ಳಂಬೆಳಗ್ಗೆ ಹೆಜ್ಜೆ ಹಾಕಿದ ಒಂಟಿ ಸಲಗ ಕಣಿವೆ, ಡಿ. ೧೬: ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬೆಳ್ಳಂಬೆಳಗ್ಗೆ ಗ್ರಾಮ ನಿವಾಸಿಗಳ ಮನೆ ಮುಂದೆ ಸಾಗಿ ಹೋದ ಒಂಟಿ ಸಲಗ ಮತ್ತೆ ಐದನೇ ದಿನದಲ್ಲಿ ಎರಡನೇ
ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಕುಶಾಲನಗರ, ಡಿ. ೧೬ : ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹಿರಿಯ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅಭಿಮತ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಹುಣಸೆವಾಡಿ ಸರ್ಕಲ್‌ನಲ್ಲಿರುವ
ಹೆಬ್ಬಾಲೆಯಲ್ಲಿ ತಾಲೂಕು ವಿಶ್ವಕರ್ಮ ಯುವ ಮೋರ್ಚಾ ಉದ್ಘಾಟನೆ ಹೆಬ್ಬಾಲೆ, ಡಿ. ೧೬: ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟ, ತಾಲೂಕು ವಿಶ್ವಕರ್ಮ ಸಮಾಜ,ಹೆಬ್ಬಾಲೆ ಕಾಳಿಕಾಂಬ ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘ, ಶ್ರೀ ಕಾಳಿಕಾಂಬ ದೇವಾಲಯ ಸಮಿತಿ
ಕುಶಾಲನಗರದಲ್ಲಿ ಅರೆಭಾಷೆ ದಿನಾಚರಣೆ ಕುಶಾಲನಗರ, ಡಿ. ೧೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ಭಾಷಾ ಅಭಿವೃದ್ಧಿಯೊಂದಿಗೆ ಅನ್ಯಭಾಷಿಕರಿಗೆ ಅರೆ ಭಾಷೆಯನ್ನು ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಕಾಡೆಮಿ