ದೇವಾಲಯ ರಸ್ತೆ ಉದ್ಘಾಟನೆ ಮಡಿಕೇರಿ, ಅ. 26: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ನಾಂಗಾಲ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಕಾಂಕ್ರಿಟ್ ರಸ್ತೆಯನ್ನು ವಿಜಯದಶಮಿ ಅಂಗವಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಕೊಡ್ಲಿಪೇಟೆಯಲ್ಲಿ ಡಿವೈಎಸ್ಪಿಗೆ ಸನ್ಮಾನಮುಳ್ಳೂರು, ಅ. 26: ‘ಜನಪ್ರತಿನಿಧಿಗಳು ಮತ್ತು ಕಾನೂನಿನ ಮಧ್ಯೆ ನಡೆಯುವ ತಿಕ್ಕಾಟದಲ್ಲಿ ಸಿಲುಕಿ ತೊಯ್ದಾಡುತ್ತಾ ಕಾನೂನು ರಕ್ಷಣೆ ಮಾಡಬೇಕಾದ ಕಠಿಣ ಸವಾಲು ಆರಕ್ಷಕರ ಮೇಲಿದೆ’ ಎಂದು ಬೆಂಗಳೂರು ಗೊಂಬೆಗಳಿಗೆ ವಿಶೇಷ ಪೂಜೆ ಸೋಮವಾರಪೇಟೆ, ಅ. 26: ಪಟ್ಟಣದ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿಯ ವಿಶೇಷವಾಗಿ ಗೊಂಬೆಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಕಳೆದ ಸಿದ್ದಲಿಂಗಪುರದಲ್ಲಿ ನವರಾತ್ರಿ ಪೂಜೆಕೂಡಿಗೆ, ಅ. 26: ಇಲ್ಲಿಗೆ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನವರಾತ್ರಿಯ 9 ದಿನಗಳ ಪೂಜಾ ಕಾರ್ಯದಲ್ಲಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆಕೂಡಿಗೆ, ಅ. 26: ಕುರುಬ ಸಮಾಜದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುರುಬ ಸಮಾಜದವರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಗೊಳ್ಳಿ
ದೇವಾಲಯ ರಸ್ತೆ ಉದ್ಘಾಟನೆ ಮಡಿಕೇರಿ, ಅ. 26: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ನಾಂಗಾಲ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಕಾಂಕ್ರಿಟ್ ರಸ್ತೆಯನ್ನು ವಿಜಯದಶಮಿ ಅಂಗವಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ
ಕೊಡ್ಲಿಪೇಟೆಯಲ್ಲಿ ಡಿವೈಎಸ್ಪಿಗೆ ಸನ್ಮಾನಮುಳ್ಳೂರು, ಅ. 26: ‘ಜನಪ್ರತಿನಿಧಿಗಳು ಮತ್ತು ಕಾನೂನಿನ ಮಧ್ಯೆ ನಡೆಯುವ ತಿಕ್ಕಾಟದಲ್ಲಿ ಸಿಲುಕಿ ತೊಯ್ದಾಡುತ್ತಾ ಕಾನೂನು ರಕ್ಷಣೆ ಮಾಡಬೇಕಾದ ಕಠಿಣ ಸವಾಲು ಆರಕ್ಷಕರ ಮೇಲಿದೆ’ ಎಂದು ಬೆಂಗಳೂರು
ಗೊಂಬೆಗಳಿಗೆ ವಿಶೇಷ ಪೂಜೆ ಸೋಮವಾರಪೇಟೆ, ಅ. 26: ಪಟ್ಟಣದ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿಯ ವಿಶೇಷವಾಗಿ ಗೊಂಬೆಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಕಳೆದ
ಸಿದ್ದಲಿಂಗಪುರದಲ್ಲಿ ನವರಾತ್ರಿ ಪೂಜೆಕೂಡಿಗೆ, ಅ. 26: ಇಲ್ಲಿಗೆ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನವರಾತ್ರಿಯ 9 ದಿನಗಳ ಪೂಜಾ ಕಾರ್ಯದಲ್ಲಿ
ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆಕೂಡಿಗೆ, ಅ. 26: ಕುರುಬ ಸಮಾಜದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುರುಬ ಸಮಾಜದವರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಗೊಳ್ಳಿ