ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಸ್ವಾಗತಪೆರಾಜೆ, ಆ. 30: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಿರುವ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಪೆರಾಜೆಗೆ ಭವ್ಯ ಸ್ವಾಗತ ಕೋರÀಲಾಯಿತು. ಪೆರಾಜೆ ಗ್ರಾಮಕ್ಕೆ
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆವೀರಾಜಪೇಟೆ, ಆ. 30: ಕೈಲ್‍ಪೊಳ್ದ್ ಹಬ್ಬದ ಪ್ರಯುಕ್ತ ಕೂರ್ಗ್ ಮ್ಯಾಕ್ಸ್‍ಮೆನ್ ಸಂಘಟನೆ ವತಿಯಿಂದ ನಡೆಯುವ 8ನೇ ವರ್ಷದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ (.22) ಸ್ಪರ್ಧೆಯನ್ನು ಸೆಪ್ಟೆಂಬರ್
ಬಸ್ ವ್ಯತ್ಯಯಮಡಿಕೇರಿ, ಆ. 30: ಸೆ. 2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುವವರಿದ್ದು, ಸದರಿ ದಿನ ಮಂಗಳೂರಿನಲ್ಲಿ ನಡೆಯುವ ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ
ರೋಮನ್ ಕ್ಯಾಥೋಲಿಕ್ ಸಮ್ಮಿಲನ ಕಾರ್ಯಕ್ರಮಸುಂಟಿಕೊಪ್ಪ, ಆ. 30: ರೋಮನ್ ಕ್ಯಾಥೋಲಿಕ್ ಸಮುದಾಯದ ಯುವ ಜನಾಂಗಕ್ಕೆ ಸ್ಪರ್ಧಾತ್ಪಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಮುಂದಾಗಬೇಕೆಂದು
ಗ್ರಾಮೀಣ ಮಕ್ಕಳ ಪ್ರತಿಭೆಗೆ ಗ್ರಾಮ ಚದುರಂಗ ಆಟ ಸಹಕಾರಿ ಭಂವರ್ ಸಿಂಗ್ ಮೀನಾಮಡಿಕೇರಿ, ಆ.30: ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಸಾಕಷ್ಟು ಸಹಕಾರಿ ಯಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು