೨೭ನೇ ವರ್ಷದ ಪಂಪಾ ದೀಪೋತ್ಸವಕುಶಾಲನಗರ, ಜ.೩ : ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ೨೭ನೇ ವರ್ಷದ ಪಂಪಾ ದೀಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಸ್ಥಳೀಯ ಗೆಳೆಯರ ಬಳಗ ಆಶ್ರಯದಲ್ಲಿ ನಡೆದ ಪೂಜೋತ್ಸವಮಾತೃಭಾಷೆಯ ಪೋಷಣೆಗೆ ಕರೆಗೋಣಿಕೊಪ್ಪ ವರದಿ, ಜ. ೩: ಶಿಕ್ಷಣದಲ್ಲಿ ಮಾತೃಭಾಷೆ ಪರಿಗಣಿಸುವುದರಿಂದ ಅಳಿವಿನಂಚಿನ ಭಾಷೆಯ ಪೋಷಣೆ ಕೂಡ ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಅಭಿಪ್ರಾಯನೇಣು ಬಿಗಿದುಕೊಂಡು ಆತ್ಮಹತ್ಯೆಸೋಮವಾರಪೇಟೆ, ಜ.೩: ಪಟ್ಟಣದ ಬಾಣಾವರ ರಸ್ತೆ ನಿವಾಸಿ ಸೋಮಶೇಖರ್ ಅವರ ಪುತ್ರ ನಂಜಪ್ಪ (೩೫) ಅವರು ಮನೆಯ ಹಿಂಭಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ವಾರದದಲಿತ ಸಂಘರ್ಷ ಸಮಿತಿಯಿಂದ ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣೆಮಡಿಕೇರಿ, ಜ. ೩: ಜಿಲ್ಲಾ ದ.ಸಂ.ಸಮಿತಿ ವತಿಯಿಂದ ೨೦೪ನೇ ಭೀಮಾ ಕೋರೇಗಾಂವ್ ಕದನದ ವಿಜಯೋತ್ಸವವನ್ನು ನಗರದ ಸುದರ್ಶನ ವೃತ್ತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜೈಕಾರ ಹಾಕುವ ಮೂಲಕನಾಲ್ಕೇರಿ ಗ್ರಾಮದಲ್ಲಿ ಆತಂಕ ಮೂಡಿಸಿರುವ ವ್ಯಕ್ತಿ ಡಿಸಿ ಎಸ್ಪಿಗೆ ದೂರುಮಡಿಕೇರಿ, ಡಿ. ೩ : ೨೦೨೧ ಡಿ. ೨೮ ರಂದು ನಾಲ್ಕೇರಿ ಗ್ರಾಮದಲ್ಲಿ ಕೊಕ್ಕೆ ಚಾಕು ವ್ಯಕ್ತಿಯಿಂದ ದಾಳಿಗೊಳಗಾದ ಬೆಳೆಗಾರ ಸುಳ್ಳಿಮಾಡ ಪಿ.ತಿಮ್ಮಯ್ಯ ಅವರ ಪುತ್ರ ಸುಳ್ಳಿಮಾಡ
೨೭ನೇ ವರ್ಷದ ಪಂಪಾ ದೀಪೋತ್ಸವಕುಶಾಲನಗರ, ಜ.೩ : ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ೨೭ನೇ ವರ್ಷದ ಪಂಪಾ ದೀಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಸ್ಥಳೀಯ ಗೆಳೆಯರ ಬಳಗ ಆಶ್ರಯದಲ್ಲಿ ನಡೆದ ಪೂಜೋತ್ಸವ
ಮಾತೃಭಾಷೆಯ ಪೋಷಣೆಗೆ ಕರೆಗೋಣಿಕೊಪ್ಪ ವರದಿ, ಜ. ೩: ಶಿಕ್ಷಣದಲ್ಲಿ ಮಾತೃಭಾಷೆ ಪರಿಗಣಿಸುವುದರಿಂದ ಅಳಿವಿನಂಚಿನ ಭಾಷೆಯ ಪೋಷಣೆ ಕೂಡ ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಅಭಿಪ್ರಾಯ
ನೇಣು ಬಿಗಿದುಕೊಂಡು ಆತ್ಮಹತ್ಯೆಸೋಮವಾರಪೇಟೆ, ಜ.೩: ಪಟ್ಟಣದ ಬಾಣಾವರ ರಸ್ತೆ ನಿವಾಸಿ ಸೋಮಶೇಖರ್ ಅವರ ಪುತ್ರ ನಂಜಪ್ಪ (೩೫) ಅವರು ಮನೆಯ ಹಿಂಭಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ವಾರದ
ದಲಿತ ಸಂಘರ್ಷ ಸಮಿತಿಯಿಂದ ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣೆಮಡಿಕೇರಿ, ಜ. ೩: ಜಿಲ್ಲಾ ದ.ಸಂ.ಸಮಿತಿ ವತಿಯಿಂದ ೨೦೪ನೇ ಭೀಮಾ ಕೋರೇಗಾಂವ್ ಕದನದ ವಿಜಯೋತ್ಸವವನ್ನು ನಗರದ ಸುದರ್ಶನ ವೃತ್ತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜೈಕಾರ ಹಾಕುವ ಮೂಲಕ
ನಾಲ್ಕೇರಿ ಗ್ರಾಮದಲ್ಲಿ ಆತಂಕ ಮೂಡಿಸಿರುವ ವ್ಯಕ್ತಿ ಡಿಸಿ ಎಸ್ಪಿಗೆ ದೂರುಮಡಿಕೇರಿ, ಡಿ. ೩ : ೨೦೨೧ ಡಿ. ೨೮ ರಂದು ನಾಲ್ಕೇರಿ ಗ್ರಾಮದಲ್ಲಿ ಕೊಕ್ಕೆ ಚಾಕು ವ್ಯಕ್ತಿಯಿಂದ ದಾಳಿಗೊಳಗಾದ ಬೆಳೆಗಾರ ಸುಳ್ಳಿಮಾಡ ಪಿ.ತಿಮ್ಮಯ್ಯ ಅವರ ಪುತ್ರ ಸುಳ್ಳಿಮಾಡ