ಕೇಂದ್ರ ಸರಕಾರದಿಂದ ಬಡವರ ಮೇಲೆ ದಾಳಿ ಪೊನ್ನಣ್ಣ ವೀರಾಜಪೇಟೆ, ಫೆ. ೧೬: ಬಡವರ ಕಲ್ಯಾಣಕ್ಕಾಗಿ ಮನರೇಗಾ ಯೋಜನೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಿತ್ತು. ಇದರಿಂದ ದೇಶದ ಕೋಟ್ಯಂತರ ಬಡವರಿಗೆ ನೆರವಾಗಿದೆ. ಆದರೆ, ಈ ಯೋಜನೆಯನ್ನು ಕೇಂದ್ರದ
ಅಸ್ಸಾA ಸೋಗಿನ ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರಿಗೆ ಕರವೇ ಆಗ್ರಹ ಸೋಮವಾರಪೇಟೆ, ಫೆ. ೧೬: ಕೊಡಗು ಜಿಲ್ಲಾದ್ಯಂತ ಆವರಿಸಿಕೊಂಡಿರುವ ಅಸ್ಸಾಂ ಸೋಗಿನ ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)
ಪ್ರಕೃತಿ ಹಾಗೂ ಭೂಮಿತಾಯಿಗೆ ಗೌರವ ಸೂಚಿಸುವ ಹಬ್ಬವೇ ಕೆಡ್ಡಸ ನಾಪೋಕ್ಲು, ಫೆ. ೧೬: ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್
ಚೆರಿಯಪರಂಬು ಮುಖಾಂ ಉರೂಸ್ ಸಮಾರೋಪ ನಾಪೋಕ್ಲು, ಫೆ. ೧೬: ಇಸ್ಲಾಮಿನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಹೇಳಿದರು. ಸಮೀಪದ ಚೆರಿಯಪರಂಬು ಮುಖಾಂ ಉರೂಸ್ ಸಮಾರಂಭದ ಸಾರ್ವಜನಿಕ ಸಮ್ಮೇಳನ
ಜಿಲ್ಲಾಮಟ್ಟದ ಪಿಎಂ ಶ್ರೀ ಶಾಲೆಗಳ ಕ್ರೀಡಾಕೂಟ ಕುಶಾಲನಗರ, ಫೆ. ೧೬: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ವತಿಯಿಂದ ಕುಶಾಲನಗರ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಮಟ್ಟದ ಪಿ.ಎಂ ಶ್ರೀ ಶಾಲೆಗಳ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ತಾಲೂಕು