ಹೊಸ 16 ಪ್ರಕರಣಗಳು 67 ಸಕ್ರಿಯಜಿಲ್ಲೆಯಲ್ಲಿ ತಾ.11 ರಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 98,307 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 5,456 ಮಂದಿಗೆ ಸೋಂಕು ತಗುಲಿದೆ.ರಥೋತ್ಸವ... ಬೆರಳೆಣಿಕೆಯ ಭಕ್ತರುಕುಶಾಲನಗರ, ಡಿ. 11: ಕೋವಿಡ್-19 ನಡುವೆ ಕುಶಾಲನಗರ ಐತಿಹಾಸಿಕ ಗಣಪತಿ ದೇವಾಲಯದ 100ನೇ ವರ್ಷದ ರಥೋತ್ಸವ ತೆರೆಕಂಡಿದೆ. ವರ್ಷಂಪ್ರತಿ ಅದ್ಧೂರಿಯಾಗಿ ನಡೆಯುತ್ತಿದ್ದ ರಥೋತ್ಸವ ಈ ಬಾರಿ ಕೇವಲ ಗಾಲಿ ಕುರ್ಚಿ ವಿತರಣೆಮಡಿಕೇರಿ, ಡಿ. 11: ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಶಿಕ್ಷಣಕ್ಕೆ ಒಳಪಡುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರಂಗಾಲ ಇಲ್ಲಿನ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಯೋರ್ವರಿಗೆ ಇನ್ನರ್ ಬಿ.ಜೆ.ಪಿ.ಗೆ ಸೇರ್ಪಡೆಗೋಣಿಕೊಪ್ಪ ವರದಿ, ಡಿ. 11: ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮತ್ರಂಡ ಸೋಮಣ್ಣ ಮತ್ತು ಚೇಂದೀರ ಅಪ್ಪುಣು ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ. ಪಕ್ಷಕ್ಕೆ ಅಧಿಕೃತವಾಗಿ ಗೋಣಿಕೊಪ್ಪಲುವಿನಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಸಭೆ ಗೋಣಿಕೊಪ್ಪಲು, ಡಿ. 11: ಭಾರತೀಯ ಜನತಾ ಪಾರ್ಟಿ ಸುಳ್ಳಿನ ಸರಮಾಲೆಯನ್ನು ಜನತೆಯ ಮುಂದಿಡುವ ಮೂಲಕ ಮತದಾರ ರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಪ್ರಬುದ್ದ ಪ್ರಜ್ಞಾವಂತ
ಹೊಸ 16 ಪ್ರಕರಣಗಳು 67 ಸಕ್ರಿಯಜಿಲ್ಲೆಯಲ್ಲಿ ತಾ.11 ರಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 98,307 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 5,456 ಮಂದಿಗೆ ಸೋಂಕು ತಗುಲಿದೆ.
ರಥೋತ್ಸವ... ಬೆರಳೆಣಿಕೆಯ ಭಕ್ತರುಕುಶಾಲನಗರ, ಡಿ. 11: ಕೋವಿಡ್-19 ನಡುವೆ ಕುಶಾಲನಗರ ಐತಿಹಾಸಿಕ ಗಣಪತಿ ದೇವಾಲಯದ 100ನೇ ವರ್ಷದ ರಥೋತ್ಸವ ತೆರೆಕಂಡಿದೆ. ವರ್ಷಂಪ್ರತಿ ಅದ್ಧೂರಿಯಾಗಿ ನಡೆಯುತ್ತಿದ್ದ ರಥೋತ್ಸವ ಈ ಬಾರಿ ಕೇವಲ
ಗಾಲಿ ಕುರ್ಚಿ ವಿತರಣೆಮಡಿಕೇರಿ, ಡಿ. 11: ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಶಿಕ್ಷಣಕ್ಕೆ ಒಳಪಡುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರಂಗಾಲ ಇಲ್ಲಿನ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಯೋರ್ವರಿಗೆ ಇನ್ನರ್
ಬಿ.ಜೆ.ಪಿ.ಗೆ ಸೇರ್ಪಡೆಗೋಣಿಕೊಪ್ಪ ವರದಿ, ಡಿ. 11: ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮತ್ರಂಡ ಸೋಮಣ್ಣ ಮತ್ತು ಚೇಂದೀರ ಅಪ್ಪುಣು ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ. ಪಕ್ಷಕ್ಕೆ ಅಧಿಕೃತವಾಗಿ
ಗೋಣಿಕೊಪ್ಪಲುವಿನಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಸಭೆ ಗೋಣಿಕೊಪ್ಪಲು, ಡಿ. 11: ಭಾರತೀಯ ಜನತಾ ಪಾರ್ಟಿ ಸುಳ್ಳಿನ ಸರಮಾಲೆಯನ್ನು ಜನತೆಯ ಮುಂದಿಡುವ ಮೂಲಕ ಮತದಾರ ರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಪ್ರಬುದ್ದ ಪ್ರಜ್ಞಾವಂತ