ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆಮಡಿಕೇರಿ, ಡಿ. ೨೮: ರಾಜ್ಯದಲ್ಲಿ ಕೊರೊನಾ ವೈರಸ್ ಹರದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದ ಆದೇಶದಂತೆ ಮುಂಬರುವ ದಿನಗಳಲ್ಲಿ ಆಚರಿಸಲ್ಪಡುವ ಹೊಸ ವರ್ಷಾಚರಣೆ ಸಂಬAಧ ಮುಗಿಯಿತು ಪಂಚಾಯಿತಿ ಚುನಾವಣೆ: ನಾಳೆ ಮತ ಎಣಿಕೆಗೋಣಿಕೊಪ್ಪಲು, ಡಿ. ೨೮: ಗ್ರಾಮ ಪಂಚಾಯಿತಿಗೆ ನಡೆದ ೨ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದ್ದು ಇದೀಗ ಫಲಿತಾಂಶಕ್ಕಾಗಿ ತಾ. ೩೦ ರವರೆಗೆ ಅಭ್ಯರ್ಥಿಗಳು ಕಾಯಬೇಕಾಗಿದೆ. ವೀರಾಜಪೇಟೆ ವಿಧಾನಸಭಾ ಯುವಕ ಆತ್ಮಹತ್ಯೆಗೆ ಶರಣುವೀರಾಜಪೇಟೆ, ಡಿ. ೨೮ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಪುತ್ರ ಟಿ.ಎಂ. ಶರತ್ ‘ಸ್ವಉದ್ಯೋಗ ತರಬೇತಿ ಬದುಕಿಗೆ ದಾರಿ’ಕೂಡಿಗೆ, ಡಿ. ೨೮: ಕೂಡಿಗೆಯಲ್ಲಿರುವ ಕಾರ್ಪೋರೇಷನ್ ಸ್ವಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನೀಡಲಾಗುವ ಎಲ್ಲಾ ರೀತಿಯ ಸ್ವಉದ್ಯೋಗ ತರಬೇತಿಯನ್ನು ಪಡೆದುಕೊಂಡು ಯುವಕ-ಯುವತಿಯರು ಸ್ಥಳೀಯ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ಕದನೂರು ಕೊಟ್ಟೋಳಿ ಕೊಡವ ಸಂಘದ ವಾರ್ಷಿಕೋತ್ಸವವೀರಾಜಪೇಟೆ, ಡಿ. ೨೮: ಸಮೀಪದ ಕದನೂರು-ಕೊಟ್ಟೋಳಿ ಕೊಡವ ಸಂಘದ ೧೭ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ.
ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆಮಡಿಕೇರಿ, ಡಿ. ೨೮: ರಾಜ್ಯದಲ್ಲಿ ಕೊರೊನಾ ವೈರಸ್ ಹರದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದ ಆದೇಶದಂತೆ ಮುಂಬರುವ ದಿನಗಳಲ್ಲಿ ಆಚರಿಸಲ್ಪಡುವ ಹೊಸ ವರ್ಷಾಚರಣೆ ಸಂಬAಧ
ಮುಗಿಯಿತು ಪಂಚಾಯಿತಿ ಚುನಾವಣೆ: ನಾಳೆ ಮತ ಎಣಿಕೆಗೋಣಿಕೊಪ್ಪಲು, ಡಿ. ೨೮: ಗ್ರಾಮ ಪಂಚಾಯಿತಿಗೆ ನಡೆದ ೨ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದ್ದು ಇದೀಗ ಫಲಿತಾಂಶಕ್ಕಾಗಿ ತಾ. ೩೦ ರವರೆಗೆ ಅಭ್ಯರ್ಥಿಗಳು ಕಾಯಬೇಕಾಗಿದೆ. ವೀರಾಜಪೇಟೆ ವಿಧಾನಸಭಾ
ಯುವಕ ಆತ್ಮಹತ್ಯೆಗೆ ಶರಣುವೀರಾಜಪೇಟೆ, ಡಿ. ೨೮ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಪುತ್ರ ಟಿ.ಎಂ. ಶರತ್
‘ಸ್ವಉದ್ಯೋಗ ತರಬೇತಿ ಬದುಕಿಗೆ ದಾರಿ’ಕೂಡಿಗೆ, ಡಿ. ೨೮: ಕೂಡಿಗೆಯಲ್ಲಿರುವ ಕಾರ್ಪೋರೇಷನ್ ಸ್ವಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನೀಡಲಾಗುವ ಎಲ್ಲಾ ರೀತಿಯ ಸ್ವಉದ್ಯೋಗ ತರಬೇತಿಯನ್ನು ಪಡೆದುಕೊಂಡು ಯುವಕ-ಯುವತಿಯರು ಸ್ಥಳೀಯ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು
ಕದನೂರು ಕೊಟ್ಟೋಳಿ ಕೊಡವ ಸಂಘದ ವಾರ್ಷಿಕೋತ್ಸವವೀರಾಜಪೇಟೆ, ಡಿ. ೨೮: ಸಮೀಪದ ಕದನೂರು-ಕೊಟ್ಟೋಳಿ ಕೊಡವ ಸಂಘದ ೧೭ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ.