ಪೂಜೆ ವೇಳೆ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವುಮಡಿಕೇರಿ, ಜ. ೮: ಅಯ್ಯಪ್ಪ ಮಾಲೆ ಧರಿಸಿ ಶಭರಿಮಲೆಗೆ ತೆರಳಲು ಪೂಜೆಯಲ್ಲಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಮಡಿಕೇರಿಯ ಇಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಸೊಮವಾರಪೇಟೆ, ಜ. ೮: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ತಾ. ೯ರಂದು(ಇAದು) ೩೪ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಒಂದು ಲಕ್ಷ ಮೌಲ್ಯದ ಬೀಟೆ ಮರ ವಶಮಡಿಕೇರಿ, ಜ. ೮ : ವೀರಾಜಪೇಟೆ ತಾಲೂಕು, ಅಮ್ಮತ್ತಿ ಬಳಿಯ ಹಾಲುಗುಂದ ಗ್ರಾಮದ ಕಾರ್ಯಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ ಕಾಫಿ ಕಳವು : ೧೮ ಮಂದಿ ವಿರುದ್ಧ ಪ್ರಕರಣ ದಾಖಲುವೀರಾಜಪೇಟೆ, ಜ. ೮: ಪೊನ್ನಂಪೇಟೆಗೆ ಸಮೀಪದ ಚೀನಿವಾಡ ಗ್ರಾಮದ ಎಂ.ಎ .ಮುನೀರ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. ೪ ಲಕ್ಷ ಅಯೋಧ್ಯ ಕಪ್ಗೆ ಚಾಲನೆವೀರಾಜಪೇಟೆ, ಜ. ೮: ನಗರದ ಸುಂಕದಕಟ್ಟೆಯ ಅಯೋಧ್ಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಪಂಪ್ ಕೆರೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ
ಪೂಜೆ ವೇಳೆ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವುಮಡಿಕೇರಿ, ಜ. ೮: ಅಯ್ಯಪ್ಪ ಮಾಲೆ ಧರಿಸಿ ಶಭರಿಮಲೆಗೆ ತೆರಳಲು ಪೂಜೆಯಲ್ಲಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಮಡಿಕೇರಿಯ
ಇಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಸೊಮವಾರಪೇಟೆ, ಜ. ೮: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ತಾ. ೯ರಂದು(ಇAದು) ೩೪ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ
ಒಂದು ಲಕ್ಷ ಮೌಲ್ಯದ ಬೀಟೆ ಮರ ವಶಮಡಿಕೇರಿ, ಜ. ೮ : ವೀರಾಜಪೇಟೆ ತಾಲೂಕು, ಅಮ್ಮತ್ತಿ ಬಳಿಯ ಹಾಲುಗುಂದ ಗ್ರಾಮದ ಕಾರ್ಯಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ
ಕಾಫಿ ಕಳವು : ೧೮ ಮಂದಿ ವಿರುದ್ಧ ಪ್ರಕರಣ ದಾಖಲುವೀರಾಜಪೇಟೆ, ಜ. ೮: ಪೊನ್ನಂಪೇಟೆಗೆ ಸಮೀಪದ ಚೀನಿವಾಡ ಗ್ರಾಮದ ಎಂ.ಎ .ಮುನೀರ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. ೪ ಲಕ್ಷ
ಅಯೋಧ್ಯ ಕಪ್ಗೆ ಚಾಲನೆವೀರಾಜಪೇಟೆ, ಜ. ೮: ನಗರದ ಸುಂಕದಕಟ್ಟೆಯ ಅಯೋಧ್ಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಪಂಪ್ ಕೆರೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ