ಭೂ ಕುಸಿತ ತಡೆ ಮುನ್ನೆಚ್ಚರಿಕೆ ಕಾಮಗಾರಿಗೆ ಅನುದಾನ ಬಿಡುಗಡೆ ಸೋಮವಾರಪೇಟೆ, ಜೂ. ೮: ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿAದ ತಾಲೂಕು ವ್ಯಾಪ್ತಿಯಲ್ಲಿ ನಡೆಸಿರುವ ಸರ್ವೆ ಕಾರ್ಯದಲ್ಲಿ, ಭೂ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ
ಅಶ್ವಿನಿ ನಾಚಪ್ಪ ದಾಖಲೆ ಮುರಿದ ಉನ್ನತಿ ಅಯ್ಯಪ್ಪ ಮಡಿಕೇರಿ, ಜೂ. ೮: ಕೊಡಗಿನ ಕ್ರೀಡಾತಾರೆಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಇದೀಗ ಕೊಡಗಿನ ಮತ್ತೋರ್ವ ಉದಯೋನ್ಮುಖ ಕ್ರೀಡಾ ಪ್ರತಿಭೆ ಮುರಿದಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸೀನಿಯರ್
ಆದ್ವಿಕ್ ಗಣಪತಿಗೆ ಸಿಇಟಿ ಯಲ್ಲಿ ೬ನೇ ರ್ಯಾಂಕ್ ನಾಪೋಕ್ಲು, ಜೂ. ೮ : ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ನಾಪೋಕ್ಲುವಿನ ಮೂವೆರ ಆದ್ವಿಕ್ ಗಣಪತಿ ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದಿದ್ದಾರೆ.
ಜಿಲ್ಲೆಗೆ ಆಗಮಿಸಿದ ಎನ್ಡಿಆರ್ಎಫ್ ತಂಡ ಮಡಿಕೇರಿ, ಜೂ. ೮: ಕೊಡಗಿಗೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಗೆ ಎನ್‌ಡಿಆರ್‌ಎಫ್ ಯೋಧರ ತಂಡ ಆಗಮಿಸಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ೧೦ನೇ ಬೆಟಾಲಿಯನ್ ಎನ್‌ಡಿಆರ್‌ಎಫ್ ತಂಡದ
ಅಪಘಾತ ಯುವಕ ಸಾವು ಸಿದ್ದಾಪುರ, ಜೂ.೮ : ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಅಮ್ಮತ್ತಿ ಸಮೀಪ ಭಾನುವಾರ ರಾತ್ರಿ ನಡೆದಿದೆ. ಬಿಳುಗುಂದ ಗ್ರಾಮದ ಪಾರಾಣೆ ಕಾಲೋನಿಯ ನಿವಾಸಿ