ಕಂದಾಯ ಪರಿವೀಕ್ಷಕರ ವರ್ಗಾವಣೆ ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು ಮಡಿಕೇರಿ ಸೆ. ೧೩ : ಭಾಗಮಂಡಲ ಹೋಬಳಿಯ ಕಂದಾಯ ಪರಿವೀಕ್ಷಕರನ್ನು ಜಿಲ್ಲಾಡಳಿತ ವರ್ಗಾವಣೆ ಮಾಡಿರುವ ಹಿನ್ನೆಲೆ ತಾ. ೧೬ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಚೇರಂಬಾಣೆ ಪ್ರಾಥಮಿಕರಸಗೊಬ್ಬರ ವಿತರಕರ ಗಮನಕ್ಕೆಮಡಿಕೇರಿ, ಸೆ. ೧೩: ಕೊಡಗು ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿAದ ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಮೂಲ ರಸಗೊಬ್ಬರವನ್ನು ರೈತರು ಖರೀದಿಸುವ ಸಂದರ್ಭದಲ್ಲಿ ಮೂಲ ರಸಗೊಬ್ಬರದೊಡನೆದುಶ್ಚಟಗಳಿಗೆ ದಾಸರಾಗದಿರಲು ಕರೆ ವೀರಾಜಪೇಟೆ, ಸೆ. ೧೩: ಯುವಕರು ಕ್ರೀಡೆಗೆ ಮಹತ್ವ ನೀಡಬೇಕು, ದುಶ್ಚಟಗಳಿಗೆ ದಾಸರಾದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಮನಸ್ಸಿಗೆ ಹಿನ್ನಡೆಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆಯ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭಪದವಿ ತರಗತಿಗೆ ಪ್ರವೇಶಾತಿಮಡಿಕೇರಿ, ಸೆ. ೧೩: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಪದವಿ ತರಗತಿ ಬಿ.ಎ. ಮತ್ತು ಬಿ.ಕಾಂ. ಸೇರಬಯಸುವವರು ಮಡಿಕೇರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಬೆಳೆಗಾರರ ೧೦ ಹೆಚ್ಪಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಆಗ್ರಹ ಸೋಮವಾರಪೇಟೆ, ಸೆ.೧೩ : ಕಾಫಿ ಬೆಳೆಗಾರರ ೧೦ಎಚ್‌ಪಿ ಪಂಪ್‌ಸೆಟ್‌ಗಳಿಗೆ ಸರ್ಕಾರವು ಉಚಿತ ವಿದ್ಯುತ್ ನೀಡಲೇಬೇಕು ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಗೌಡಳ್ಳಿ ಗ್ರಾಮ
ಕಂದಾಯ ಪರಿವೀಕ್ಷಕರ ವರ್ಗಾವಣೆ ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು ಮಡಿಕೇರಿ ಸೆ. ೧೩ : ಭಾಗಮಂಡಲ ಹೋಬಳಿಯ ಕಂದಾಯ ಪರಿವೀಕ್ಷಕರನ್ನು ಜಿಲ್ಲಾಡಳಿತ ವರ್ಗಾವಣೆ ಮಾಡಿರುವ ಹಿನ್ನೆಲೆ ತಾ. ೧೬ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಚೇರಂಬಾಣೆ ಪ್ರಾಥಮಿಕ
ರಸಗೊಬ್ಬರ ವಿತರಕರ ಗಮನಕ್ಕೆಮಡಿಕೇರಿ, ಸೆ. ೧೩: ಕೊಡಗು ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿAದ ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಮೂಲ ರಸಗೊಬ್ಬರವನ್ನು ರೈತರು ಖರೀದಿಸುವ ಸಂದರ್ಭದಲ್ಲಿ ಮೂಲ ರಸಗೊಬ್ಬರದೊಡನೆ
ದುಶ್ಚಟಗಳಿಗೆ ದಾಸರಾಗದಿರಲು ಕರೆ ವೀರಾಜಪೇಟೆ, ಸೆ. ೧೩: ಯುವಕರು ಕ್ರೀಡೆಗೆ ಮಹತ್ವ ನೀಡಬೇಕು, ದುಶ್ಚಟಗಳಿಗೆ ದಾಸರಾದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಮನಸ್ಸಿಗೆ ಹಿನ್ನಡೆಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆಯ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ
ಪದವಿ ತರಗತಿಗೆ ಪ್ರವೇಶಾತಿಮಡಿಕೇರಿ, ಸೆ. ೧೩: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಪದವಿ ತರಗತಿ ಬಿ.ಎ. ಮತ್ತು ಬಿ.ಕಾಂ. ಸೇರಬಯಸುವವರು ಮಡಿಕೇರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ
ಬೆಳೆಗಾರರ ೧೦ ಹೆಚ್ಪಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಆಗ್ರಹ ಸೋಮವಾರಪೇಟೆ, ಸೆ.೧೩ : ಕಾಫಿ ಬೆಳೆಗಾರರ ೧೦ಎಚ್‌ಪಿ ಪಂಪ್‌ಸೆಟ್‌ಗಳಿಗೆ ಸರ್ಕಾರವು ಉಚಿತ ವಿದ್ಯುತ್ ನೀಡಲೇಬೇಕು ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಗೌಡಳ್ಳಿ ಗ್ರಾಮ