ಚಿಕ್ಕತ್ತೂರುವಿನ ತೋಳನ ಕೆರೆಗೆ ಕಾಯಕಲ್ಪ ಕೂಡಿಗೆ, ಜೂ ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ತೋಳನ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಬೆಂಗಳೂರಿನ ಗೋಕುಲ್‌ದಾಸ್ ಎಕ್ಸ್ಪೋರ್ಟ್ ಫೌಂಡೇಶನ್ ಮತ್ತು ಸಾಮಾಜಿಕ ಮತ್ತು
ಹೊಸಪಟ್ಟಣದಲ್ಲಿ ಕ್ರಿಕೆಟ್ ಶಕ್ತಿ ಫ್ರೆಂಡ್ಸ್ ಪ್ರಥಮ ಕೂಡಿಗೆ, ಜೂ. ೧೦: ವಾಲ್ನೂರು ಸಚಿನ್ ಫ್ರೆಂಡ್ಸ್ ವತಿಯಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ನಡೆದ ಪಂಚಾಯಿತಿ ಮಟ್ಟದ ಮಾನ್ಸೂನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ ಮಡಿಕೇರಿ, ಜೂ. ೧೦: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಮೈಸೂರಿನ ಮಹಾರಾಜ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್
ಅಕ್ರಮ ಪ್ರವೇಶ ಹಲ್ಲೆ ಪ್ರಕರಣ ದಾಖಲು ಸಿದ್ದಾಪುರ, ಜೂ. ೧೦: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳ ಮೊದಲನೇ ಗಂಡನ ಎರಡನೇ ಮಗ ಮತ್ತು ಇತರರು ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಗಾಯಗೊಳಿಸಿರುವ ಆರೋಪದಡಿಯಲ್ಲಿ
ಚಿಕ್ಕ ಅಳುವಾರ ಶಾಲೆಯಲ್ಲಿ ಇಂಗ್ಲೀಷ್ ತರಗತಿ ಆರಂಭ ಕೂಡಿಗೆ, ಜೂ. ೧೦: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ನೂತನ ಇಂಗ್ಲೀಷ್ ಮಾಧ್ಯಮ ಎಲ್.ಕೆ.ಜಿ, ಯುಕೆಜಿ ತರಗತಿಯನ್ನು