ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ತಾ ೩೦ ರಂದು ಘಟಿಕೋತ್ಸವ ಸಮಾರಂಭ ಮಡಿಕೇರಿ, ಏ. ೨೫: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ ೨೦೧೯ನೇ ಬ್ಯಾಚ್‌ನ ಅವಿರತ ೨೦೨೫ ಘಟಿಕೋತ್ಸವ ಸಮಾರಂಭ ತಾ. ೩೦ ರಂದು ಮಧ್ಯಾಹ್ನ ೩ ಗಂಟೆಗೆಕೋಟ್ಪಾ ಕಾಯ್ದೆ ನಾಮಫಲಕಗಳ ಅಳವಡಿಕೆೆ ಐಗೂರು, ಏ. ೨೫: ಬೀಡಿ, ಸಿಗರೇಟು ಮತ್ತು ಗುಟ್ಕಾ ಮಾರಾಟ ಮತ್ತು ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕೋಟ್ಪಾ ಕಾಯ್ದೆ-೨೦೦೩ರ ಅನುಸಾರ ಜಿಲ್ಲಾದ್ಯಂತಕೊಡಗು ವಿಶ್ವ ವಿದ್ಯಾಲಯ ಮುಚ್ಚದಂತೆ ತಾ ೨೮ ರಂದು ಪ್ರತಿಭಟನೆ ಸೋಮವಾರಪೇಟೆ, ಏ. ೨೫: ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನಿಡಬೇಕು. ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂಓಯಾಸಿಸ್ ಮಾಸಿಕ ಬಿಡುಗಡೆ ಗೋಣಿಕೊಪ್ಪಲು, ಏ. ೨೫: ಗೋಣಿಕೊಪ್ಪಲಿನ ಬರಹಗಾರ್ತಿ ಮತ್ತು ಲೇಖಕಿ ಕೆ.ಟಿ. ವಾತ್ಸಲ್ಯ ಅವರ ಸಂಪಾದಕೀಯದಲ್ಲಿ ಓಯಾಸಿಸ್ ಎಂಬ ಕನ್ನಡ ಮಾಸ ಪತ್ರಿಕೆ ಬಿಡುಗಡೆಗೊಂಡಿದೆ. ಗೋಣಿಕೊಪ್ಪಲು ಅಕ್ಷಯ ಚಾರಿಟೇಬಲ್ ಟ್ರಸ್ಟ್ಕಾಳಿಂಗಸರ್ಪ ಸೆರೆ ವೀರಾಜಪೇಟೆ, ಏ. ೨೫: ವೀರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು. ಪಾಲಂಗಾಲ ಗ್ರಾಮದ ಕರಿನೆರವಂಡ ಜಿತನ್ ಅವರ ಮನೆಯೊಳಗೆ ಕಾಳಿಂಗಸರ್ಪ ಸೇರಿಕೊಂಡಿದ್ದನ್ನು ಗಮನಿಸಿದ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ತಾ ೩೦ ರಂದು ಘಟಿಕೋತ್ಸವ ಸಮಾರಂಭ ಮಡಿಕೇರಿ, ಏ. ೨೫: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ ೨೦೧೯ನೇ ಬ್ಯಾಚ್‌ನ ಅವಿರತ ೨೦೨೫ ಘಟಿಕೋತ್ಸವ ಸಮಾರಂಭ ತಾ. ೩೦ ರಂದು ಮಧ್ಯಾಹ್ನ ೩ ಗಂಟೆಗೆ
ಕೋಟ್ಪಾ ಕಾಯ್ದೆ ನಾಮಫಲಕಗಳ ಅಳವಡಿಕೆೆ ಐಗೂರು, ಏ. ೨೫: ಬೀಡಿ, ಸಿಗರೇಟು ಮತ್ತು ಗುಟ್ಕಾ ಮಾರಾಟ ಮತ್ತು ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕೋಟ್ಪಾ ಕಾಯ್ದೆ-೨೦೦೩ರ ಅನುಸಾರ ಜಿಲ್ಲಾದ್ಯಂತ
ಕೊಡಗು ವಿಶ್ವ ವಿದ್ಯಾಲಯ ಮುಚ್ಚದಂತೆ ತಾ ೨೮ ರಂದು ಪ್ರತಿಭಟನೆ ಸೋಮವಾರಪೇಟೆ, ಏ. ೨೫: ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನಿಡಬೇಕು. ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ
ಓಯಾಸಿಸ್ ಮಾಸಿಕ ಬಿಡುಗಡೆ ಗೋಣಿಕೊಪ್ಪಲು, ಏ. ೨೫: ಗೋಣಿಕೊಪ್ಪಲಿನ ಬರಹಗಾರ್ತಿ ಮತ್ತು ಲೇಖಕಿ ಕೆ.ಟಿ. ವಾತ್ಸಲ್ಯ ಅವರ ಸಂಪಾದಕೀಯದಲ್ಲಿ ಓಯಾಸಿಸ್ ಎಂಬ ಕನ್ನಡ ಮಾಸ ಪತ್ರಿಕೆ ಬಿಡುಗಡೆಗೊಂಡಿದೆ. ಗೋಣಿಕೊಪ್ಪಲು ಅಕ್ಷಯ ಚಾರಿಟೇಬಲ್ ಟ್ರಸ್ಟ್
ಕಾಳಿಂಗಸರ್ಪ ಸೆರೆ ವೀರಾಜಪೇಟೆ, ಏ. ೨೫: ವೀರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು. ಪಾಲಂಗಾಲ ಗ್ರಾಮದ ಕರಿನೆರವಂಡ ಜಿತನ್ ಅವರ ಮನೆಯೊಳಗೆ ಕಾಳಿಂಗಸರ್ಪ ಸೇರಿಕೊಂಡಿದ್ದನ್ನು ಗಮನಿಸಿದ