ಕೊಡವ ಲ್ಯಾಂಡ್ ಎಸ್ಟಿ ರಾಜಕೀಯ ಸ್ಥಾನಮಾನಕ್ಕೆ ವಿರೋಧ ಮಡಿಕೇರಿ, ಸೆ. ೬: ಕೊಡವ ಸಂಘಟನೆಯೊAದು ಬೇಡಿಕೆಯೊಡ್ಡುತ್ತಿರುವ ಕೊಡವ ಲ್ಯಾಂಡ್, ಕೊಡವರಿಗೆ ಎಸ್.ಟಿ. ಸ್ಥಾನಮಾನ, ಭೌಗೋಳಿಕ ಹಾಗೂ ರಾಜಕೀಯ ಸ್ಥಾನಮಾನ ಸೇರಿದಂತೆ ಇನ್ನಿತರ ಬೇಡಿಕೆಗಳು ಗೌಡ ಸಮಾಜ
ಗಣೇಶೋತ್ಸವ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಮಡಿಕೇರಿ, ಸೆ. ೬: ಈ ಬಾರಿ ಗೌರಿ ಗಣೇಶೋತ್ಸವ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಉತ್ಸವ ಸಮಿತಿಗಳು ಎಚ್ಚರವಹಿಸಬೇಕೆಂದು ಉತ್ಸವ ಸಮಿತಿಗಳಿಗೆ ಸೂಚನೆ
ಕಾನೂರಿನಲ್ಲಿ ಶಾಸಕರಿಂದ ೫೩೦ ಕೋಟಿಯ ನೂತನ ರಸ್ತೆ ಉದ್ಘಾಟನೆ ಶ್ರೀಮಂಗಲ, ಸೆ. ೬: ಪೊನ್ನಂಪೇಟೆ ತಾಲೂಕಿನ ಕಾನೂರಿನಲ್ಲಿ ಬೆಕ್ಕೆಸೊಡ್ಲೂರು ಕಾನೂರು ಬ್ರಹ್ಮಗಿರಿ ನಿಟ್ಟೂರು ಸಂಪರ್ಕಿಸುವ ರೂ.೫.೩೦ ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ
ವೀರಾಜಪೇಟೆ ಗಣೇಶೋತ್ಸವ ಅವಲೋಕನ ೧೮ ವೀರಾಜಪೇಟೆ, ಸೆ. ೬: ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ (ಮಹಾಗಣಪತಿ ಆಂಜನೇಯ) ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಸಂಭ್ರಮ ಕಳೆಗಟ್ಟಿದೆ.
ಪೊನ್ನಂಪೇಟೆ ಇಗ್ಗುತ್ತಪ್ಪ ಸಹಕಾರಿ ಸಂಘಕ್ಕೆ ರೂ ೩೭೬೭ ಲಕ್ಷ ಲಾಭ ಶ್ರೀಮಂಗಲ, ಸೆ. ೬: ಪೊನ್ನಂಪೇಟೆಯ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರ ಸಂಘವು ೨೦೨೫- ೨೬ರ ಸಾಲಿನ ಆರ್ಥಿಕ ವರ್ಷದಲ್ಲಿ ೨೦೫೪ ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೂ.೧೨೬.೭೦