ಬೈತೂರಪ್ಪ ಉತ್ಸವಕ್ಕೆ ಚಾಲನೆ ಈಶಾನ್ವಿ ವೀರಾಜಪೇಟೆ, ಜ. ೧೪: ಕೇರಳ ರಾಜ್ಯದ ಇರಿಟ್ಟಿಯ ಉಳಿಕ್ಕಲ್‌ನಲ್ಲಿರುವ ವಾಯತೂರು ಕಾಲಿಯಾರ್ ದೇವಸ್ಥಾನದಲ್ಲಿ (ಕೊಡಗಿನ ಬೈತೂರಪ್ಪ)ಈ ವರ್ಷದ ಊಟು ಉತ್ಸವ ತಾ. ೧೩ ರ ಸಂಜೆ ಅಕ್ಕಿ
ಮಕರ ಸಂಕ್ರಾAತಿ ಮಹೋತ್ಸವ ಮಡಿಕೇರಿ, ಜ. ೧೪: ಮಕರ ಸಂಕ್ರಾAತಿ ಉತ್ಸವವನ್ನು ನಾಡಿನೆಲ್ಲೆಡೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆ, ಅಂಗಡಿ ಮುಂಗಟ್ಟು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಎಳ್ಳು-ಬೆಲ್ಲ ಸವಿದರು.
ವಿದ್ಯಾರ್ಥಿಗಳು ದಿನಪತ್ರಿಕೆ ಓದಿ ಅಧ್ಯಯನ ಮಾಡಬೇಕು ಮಡಿಕೇರಿ, ಜ. ೧೪: ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವದರೊಂದಿಗೆ ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಕರೆ ನೀಡಿದರು. ಇಲ್ಲಿನ ಬಾಲಕರ ಬಾಲಭವನಕ್ಕೆ ದಿಢೀರ್ ಭೇಟಿ ನೀಡಿ
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವ ಆರಂಭ ನಾಳೆ ರಥೋತ್ಸವ ಸೋಮವಾರಪೇಟೆ, ಜ. ೧೪: ಸಮೀಪದ ಶಾಂತಳ್ಳಿ ಗ್ರಾಮದಲ್ಲಿರುವ, ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಜಾತ್ರೋತ್ಸವಕ್ಕೆ
ದೊಣ್ಣೆಯಿಂದ ಹೊಡೆದು ತಂದೆಯನ್ನು ಹತ್ಯೆಗೈದ ಮಗ ಮಡಿಕೇರಿ, ಜ. ೧೪: ಮಗ ನೋರ್ವ ತನ್ನ ತಂದೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಘಟನೆಗೆ ಸಂಬAಧಿಸಿದAತೆ ಮೂವರನ್ನು ಮಡಿಕೇರಿ ಗ್ರಾಮಾಂತರ ಠಾಣಾ