ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಸೋಮವಾರಪೇಟೆ, ಆ. ೨೬: ಪಟ್ಟಣದ ಬಿಜೆಪಿ ಯುವ ಮೋರ್ಚಾ ಎಸ್‌ಸಿ ಘಟಕದ ಅಧ್ಯಕ್ಷ ಸಂದೀಪ್ ಸೇರಿದಂತೆ ಇತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಜಿಲ್ಲಾ ಯುವ ಕಾಂಗ್ರೆಸ್ಗೋಣಿಕೊಪ್ಪ ಆಟೋ ಚಾಲಕರ ಸಂಘಕ್ಕೆ ಆಯ್ಕೆ*ಗೋಣಿಕೊಪ್ಪ, ಆ. ೨೬: ೨೦೨೧-೨೨ನೇ ಸಾಲಿನ ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್. ಜಿಮ್ಮ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವಿನು ಆಯ್ಕೆಯಾಗಿದ್ದಾರೆ. ಮಹಿಳಾಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಕೂಡಿಗೆ, ಆ. ೨೬: ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಜನ್ಮ ದಿನವನ್ನು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಜುನಾಥ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಿದ್ದರೂಢ ಸ್ವಾಮಿಗಳ ಪುಣ್ಯಾರಾಧನೆಮಡಿಕೇರಿ, ಆ. ೨೬: ತಾ. ೨೨ ರಂದು ಜಗದ್ಗುರು ಶ್ರೀ ಸಿದ್ದರೂಢ ಸ್ವಾಮಿಗಳ ಪುಣ್ಯಾರಾಧನಾ ದಿನವನ್ನು ಸರಳವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಸಿದ್ದುಸ್ವಾಮಿ ಜಗದ್ಗುರು ಅವರ ನೇತೃತ್ವದಲ್ಲಿರAಗಸಮುದ್ರ ಶಾಲೆಯಲ್ಲಿ ಶ್ರಮದಾನಗುಡ್ಡೆಹೊಸೂರು, ಆ. ೨೬: ಇಲ್ಲಿಗೆ ಸಮೀಪದ ರಂಗಸಮುದ್ರ ಸರಕಾರಿ ಶಾಲಾ ಆವರಣವನ್ನು ಅಲ್ಲಿನ ಎಸ್.ಡಿ.ಎಂ.ಸಿ. ತಂಡದವರು ಸ್ವಚ್ಛಗೊಳಿಸಿದರು. ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಕಾಡುಬೆಳೆದಿತ್ತು. ಈ ಕಾಡನ್ನು ಕಡಿದು
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಸೋಮವಾರಪೇಟೆ, ಆ. ೨೬: ಪಟ್ಟಣದ ಬಿಜೆಪಿ ಯುವ ಮೋರ್ಚಾ ಎಸ್‌ಸಿ ಘಟಕದ ಅಧ್ಯಕ್ಷ ಸಂದೀಪ್ ಸೇರಿದಂತೆ ಇತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಜಿಲ್ಲಾ ಯುವ ಕಾಂಗ್ರೆಸ್
ಗೋಣಿಕೊಪ್ಪ ಆಟೋ ಚಾಲಕರ ಸಂಘಕ್ಕೆ ಆಯ್ಕೆ*ಗೋಣಿಕೊಪ್ಪ, ಆ. ೨೬: ೨೦೨೧-೨೨ನೇ ಸಾಲಿನ ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್. ಜಿಮ್ಮ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವಿನು ಆಯ್ಕೆಯಾಗಿದ್ದಾರೆ. ಮಹಿಳಾ
ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಕೂಡಿಗೆ, ಆ. ೨೬: ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಜನ್ಮ ದಿನವನ್ನು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಜುನಾಥ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸಿದ್ದರೂಢ ಸ್ವಾಮಿಗಳ ಪುಣ್ಯಾರಾಧನೆಮಡಿಕೇರಿ, ಆ. ೨೬: ತಾ. ೨೨ ರಂದು ಜಗದ್ಗುರು ಶ್ರೀ ಸಿದ್ದರೂಢ ಸ್ವಾಮಿಗಳ ಪುಣ್ಯಾರಾಧನಾ ದಿನವನ್ನು ಸರಳವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಸಿದ್ದುಸ್ವಾಮಿ ಜಗದ್ಗುರು ಅವರ ನೇತೃತ್ವದಲ್ಲಿ
ರAಗಸಮುದ್ರ ಶಾಲೆಯಲ್ಲಿ ಶ್ರಮದಾನಗುಡ್ಡೆಹೊಸೂರು, ಆ. ೨೬: ಇಲ್ಲಿಗೆ ಸಮೀಪದ ರಂಗಸಮುದ್ರ ಸರಕಾರಿ ಶಾಲಾ ಆವರಣವನ್ನು ಅಲ್ಲಿನ ಎಸ್.ಡಿ.ಎಂ.ಸಿ. ತಂಡದವರು ಸ್ವಚ್ಛಗೊಳಿಸಿದರು. ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಕಾಡುಬೆಳೆದಿತ್ತು. ಈ ಕಾಡನ್ನು ಕಡಿದು