ವಿಯಟ್ನಾಂ ಕರಿಮೆಣಸು ಆಮದು ಪ್ರಕರಣ : ನ್ಯಾಯಾಲಯದಿಂದ ತನಿಖೆ ವರ್ಗಾವಣೆಶ್ರೀಮಂಗಲ, ಅ. 31: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಯಟ್ನಾಂ ದೇಶದ ಕಳಪೆ ಕರಿ ಮೆಣಸನ್ನು ಆಮದು ಮಾಡಿಕೊಂಡು ಅಕ್ರಮವಾಗಿ ಕೊಡಗಿನ ಕರಿ ಮೆಣಸಿನೊಂದಿಗೆ ಮಿಶ್ರಣ ಮಾಡಿ
ರಾಷ್ಟ್ರ ಪುರುಷರ ಹಿರಿಮೆಯನ್ನು ‘ಪ್ರತಿಮೆ ಜಾತಿ’ ಬಂಧಿಸದಿರಲಿಮಡಿಕೇರಿ, ಅ. 31: ಬ್ರಿಟಿಷ್ ಶಾಹಿತ್ವದ ವಿರುದ್ಧ 1937ರಲ್ಲಿ ಧಂಗೆ ಏಳುವದರೊಂದಿಗೆ ಅ. 31ರಂದು ಇಲ್ಲಿನ ಕೋಟೆ ಆವರಣದಲ್ಲಿ ಗಲ್ಲಿಗೇರಿಸುವ ಮುಖಾಂತರ ಹುತಾತ್ಮ ರಾದ ಸ್ವಾತಂತ್ರ್ಯ ಹೋರಾಟಗಾರ
ಕುಶಾಲನಗರದಲ್ಲಿ ಬಿಜೆಪಿ ಕಾಂಗ್ರೆಸ್ ಸಮಬಲ: ತಲಾ 6 ಸ್ಥಾನಕುಶಾಲನಗರ, ಅ. 31: ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಯಾವದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿಯಲ್ಲಿ ಫಲಿತಾಂಶ ಹೊರಬಿದ್ದಿದೆ. 16 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ
ವೀರಾಜಪೇಟೆ ಪ.ಪಂ.: ಬಿಜೆಪಿಗೆ ಅಧಿಕÀ ಸ್ಥಾನವೀರಾಜಪೇಟೆ, ಅ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 18 ವಾರ್ಡ್‍ಗಳ ಪೈಕಿ ಬಿಜೆಪಿ ಪಕ್ಷ 8ರಲ್ಲಿ ಜಯ ಗಳಿಸಿ ಅಧಿಕ ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 6,
ಸೋಮವಾರಪೇಟೆ: ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತಸೋಮವಾರಪೇಟೆ, ಅ. 31: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ‘ಕೈ’ ಬಲಪಡಿಸಿಕೊಂಡಿದ್ದು, ಜಾತ್ಯತೀತ ಜನತಾದಳದ ‘ತೆನೆ’ ಗಟ್ಟಿಯಾಗಿದ್ದರೆ, ಭಾರತೀಯ