ಅಸ್ಸಾಂ ಚುನಾವಣೆಯ ಅಲೆ ಚೆಟ್ಟಳ್ಳಿ, ಏ.3: ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಪರಿಣಾಮ ಕೊಡಗಿನ ಆರ್ಥಿಕ ಚಟುವಟಿಕೆಗಳ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಹಲವು ವರ್ಷಗಳಿಂದ ಜಿಲ್ಲೆಯ ತೋಟಗಳು, ಕಟ್ಟಡ ಕಾಮಗಾರಿಗಳು ಮತ್ತು
ಅರಣ್ಯ ಪ್ರದೇಶಕ್ಕೆ ವಿಲೇವಾರಿಯಾಗಿದ್ದ ತ್ಯಾಜ್ಯ ತೆರವು ಸಿದ್ದಾಪುರ, ಏ. 3: ಅರಣ್ಯ ಪ್ರದೇಶದಲ್ಲಿ ಕಸವನ್ನು ಎಸೆದಿದ್ದ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಗ್ರಾ.ಪಂ. ಕಸವನ್ನು ವಿಲೇವಾರಿಗೊಳಿಸಿದೆ. ಕುಶಾಲನಗರ ವಲಯ ಅರಣ್ಯ ಪ್ರದೇಶದ ಬದಿಯಲ್ಲಿ ಕಸವನ್ನು ವಿಲೇವಾರಿ
ಹರದೂರು ಕಾಜೂರು ಉರೂಸ್ಗೆ ಚಾಲನೆ ಮಡಿಕೇರಿ, ಏ. 3: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು - ಕಾಜೂರು ಉರೂಸ್ ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ಹಕೀಂ ಅನ್ವಾರಿ ಚಾಲನೆ ನೀಡಿದರು.
ಸಂತ ಅಂಥೋಣಿ ದೇವಾಲಯದಲ್ಲಿ ವಿಶೇಷ ಬಲಿಪೂಜೆ ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ‘ಕಡೆಯ ಭೋಜನ’ ವಿಶೇಷ ಬಲಿಪೂಜೆಯನ್ನು ನಡೆಸಲಾಯಿತು. ಪ್ರಾರ್ಥನಾ ಕೂಟವನ್ನು ಬೆಂಗಳೂರಿನ ಧರ್ಮಕೇಂದ್ರದ ಪ್ರೇಮ್‍ಕುಮಾರ್
‘ದ ಟೋನ್ ಆಫ್ ಸೈಲೆನ್ಸ್’ ಕವನ ಸಂಕಲನ ಬಿಡುಗಡೆ ಮಡಿಕೇರಿ, ಏ.3: ಕಾವೇರಿ ಕಾಲೇಜು ಅಂತಿಮ ಬಿಸಿಎ ವಿದ್ಯಾರ್ಥಿನಿ ಮನ ಕೆ.ಆರ್ ರಚನೆಯ ‘ದ ಟೋನ್ ಆಫ್ ಸೈಲೆನ್ಸ್’ ಕವನ ಸಂಕಲನವನ್ನು ಗಣ್ಯರು ಬಿಡುಗಡೆಗೊಳಿಸಿದರು. ಕೊಡಗು ವಿಶ್ವವಿದ್ಯಾನಿಲಯದ ಹಾರಂಗಿ