ವಿಶೇಷಚೇತನರ ಸೌಲಭ್ಯಗಳ ಕರಿತು ಸಭೆ ಚೆಟ್ಟಳ್ಳಿ, ಫೆ. ೪: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶೇಷಚೇತನರ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧೂರಾಜನ್ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ
ಹೆಣ್ಣು ಭೋಗದ ವಸ್ತುವಲ್ಲ ಭಾಗ್ಯದ ದೇವತೆ ಶಿಕ್ಷಕಿ ಮಾಲಾದೇವಿ ಕುಶಾಲನಗರ, ಫೆ. ೪: ಹೆಣ್ಣು ಭೋಗದ ವಸ್ತುವಲ್ಲ, ಅವಳು ಕುಟುಂಬಗಳನ್ನು ಬೆಳಗುವ, ಸಂಸ್ಕೃತಿ-ಸAಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಜತನದಿಂದ ಕೊಂಡೊಯ್ಯುವ ಭಾಗ್ಯದ ದೇವತೆ ಎಂದು ಶಿಕ್ಷಕಿ ಮಾಲಾದೇವಿ ಹೇಳಿದರು. ಕುಶಾಲನಗರ
ಶುAಠಿ ಬೇಸಾಯ ಸಿದ್ಧತೆಯಲ್ಲಿ ತೊಡಗಿರುವ ರೈತರು ಕೂಡಿಗೆ, ಫೆ. ೪: ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ರೈತರು ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು ಈಗಾಗಲೇ ಭೂಮಿಯ ಸಿದ್ದತೆಯ ಜೊತೆಯಲ್ಲಿ ಶುಂಠಿಗೆ ಯಾವುದೇ ರೋಗಗಳು ಬಾರದಂತೆ
ಎಸ್ಎಸ್ಎಲ್ಸಿ ಇಂಗ್ಲಿಷ್ ಕಲಿಕಾ ಪುಸ್ತಕ ಬಿಡುಗಡೆ ಕೂಡಿಗೆ, ಫೆ. ೪: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ: ಇನ್‌ಫರ್ಮೇಶನ್ ಅಂಡ್ ಕಮ್ಮೂನಿಕೇಶನ್ :) ರಾಷ್ಟಿçÃಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರೂ ಆದ ಸೋಮವಾರಪೇಟೆ ತಾಲೂಕು
ಕರಾಟೆ ಮತ್ತು ಯೋಗ ಚಾಂಪಿಯನ್ಶಿಪ್ನಲ್ಲಿ ಸಾಧನೆ ಶನಿವಾರಸಂತೆ, ಫೆ. ೪: ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಅಕಾಡೆಮಿ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಆಯೋಜಿಸಿದ್ದ ೯ನೇ ಕರಾಟೆ ಮತ್ತು ಯೋಗ