ಹಿರಿಯ ನಾಗರಿಕರ ಕಡೆಗಣನೆ ಸಲ್ಲದು ನ್ಯಾ ಎಲ್ಚೈತ್ರ ಕುಶಾಲನಗರ, ಫೆ. ೧೦: ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು. ಹಿರಿಯರು ಮೂಲೆ ಗುಂಪಾಗದAತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ
ಅಂಚೆ ಕಚೇರಿ ಉದ್ಘಾಟನೆ ಸಿದ್ದಾಪುರ, ಫೆ. ೧೦: ಮಾಲ್ದಾರೆ ಗ್ರಾಮದಲ್ಲಿ ನೂತನ ಅಂಚೆ ಕಚೇರಿಯನ್ನು ಮಾಲ್ದಾರೆಯ ಸಮಾಜ ಸೇವಕ ಹಾಗೂ ಹಿರಿಯರಾದ ಮುಕ್ಕಾಟಿರ ಮಿಟ್ಟು ನಂಜಪ್ಪ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ
ಹಿರಿಯ ನಾಗರಿಕರ ಕಡೆಗಣನೆ ಸಲ್ಲದು ನ್ಯಾ ಎಲ್ಚೈತ್ರ ಕುಶಾಲನಗರ, ಫೆ. ೧೦: ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು. ಹಿರಿಯರು ಮೂಲೆ ಗುಂಪಾಗದAತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ
ಶೃಂಗಸಭೆ ವಿರುದ್ಧ ಆದಿವಾಸಿಗಳ ಪ್ರತಿಭಟನೆ ಪೊನ್ನಂಪೇಟೆ, ಫೆ.೧೦: ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕುಸ್ಥಾಪನಾ ಸಮಿತಿ ವತಿಯಿಂದ ನಾಗರಹೊಳೆ ಅರಣ್ಯದ ನಾಣಚ್ಚಿಯಲ್ಲಿ ತಾ.೯ ರಂದು ಆದಿವಾಸಿಗಳು ಶೃಂಗಸಭೆ ಆಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು. ಈ
ಹೊಸೂರು ಮಹಾದೇವರ ದೇವಸ್ಥಾನದಲ್ಲಿ ದ್ರವ್ಯ ಕಲಶಾಭಿಷೇಕ ಮಡಿಕೇರಿ, ಫೆ. ೧೦: ಕಳತ್ಮಾಡು ಗ್ರಾಮದ ಹೊಸೂರು ಬೆಟ್ಟಕೇರಿಯ ಶ್ರೀ ಮಹಾದೇವರ ದೇವಾಲಯದ ಅಷ್ಟಬಂಧ ದ್ರವ್ಯ ಕಲಶಾಭಿಷೇಕ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿಗಳ