ಬೇಳೂರು ಬಾಣೆ ಗಾಲ್ಫ್ ಮೈದಾನಕ್ಕೆ ಫೆನ್ಸಿಂಗ್ ಜಂಟಿ ಸರ್ವೆಯಿಂದ ಗಡಿ ಗುರುತು ಸೋಮವಾರಪೇಟೆ,ಏ.೨೮: ಪ್ರವಾಸಿಗರು ಮಾತ್ರವಲ್ಲದೇ ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಬೇಳೂರು ಬಾಣೆಯ ಕೆಲ ಪ್ರದೇಶಕ್ಕೆ ಬೇಳೂರು ಕ್ಲಬ್‌ನಿಂದ ಫೆನ್ಸಿಂಗ್ ಅಳವಡಿಸುವ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ, ಪ್ರವಾಸೋದ್ಯಮ ಮತ್ತು ಕಂದಾಯಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರದ್ಧಾಭಕ್ತಿಯ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ಸೋಮವಾರಪೇಟೆ, ಏ. ೨೮: ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಉತ್ಸವಗಳು ಸಂಭ್ರಮ ಸಡಗರದಿಂದ ಜರುಗುತ್ತಿದ್ದು, ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕಚೆಕ್ಕೇರ ಕಪ್ ಮಹಿಳಾ ತಂಡಗಳ ಕ್ರಿಕೆಟ್ ಆರಂಭ ಗೋಣಿಕೊಪ್ಪಲು, ಏ. ೨೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಂಗವಾಗಿ ಮಹಿಳಾ ಕ್ರಿಕೆಟ್ ಆರಂಭವಾಯಿತು. ೬೪ ಮಹಿಳಾ ತಂಡಗಳು ನೊಂದಾವಣೆಯಾಗಿದ್ದು ಮೊದಲ ದಿನ ೪ ಮಹಿಳಾ ತಂಡಗಳುಕೊಡಗು ವಿವಿ ಉಳಿಸಲು ಆಗ್ರಹಿಸಿ ಕರವೇಯಿಂದ ಪ್ರತಿಭಟನೆ ಸೋಮವಾರಪೇಟೆ, ಏ. ೨೮: ವಿಶೇಷ ಪ್ರಾತಿನಿಧ್ಯ ಮತ್ತು ವಿಶೇಷ ಪ್ರಕರಣದ ಅಡಿಯಲ್ಲಿ ಕೊಡಗು ವಿಶ್ವವಿದ್ಯಾಲಯದ ವಿಲೀನ ಪ್ರಕ್ರಿಯೆ ಚಿಂತನೆ ಕೈಬಿಡಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರಿನಲ್ಲಿ‘ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ’ ಕುಶಾಲನಗರ, ಏ. ೨೮: ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಕುಶಾಲನಗರ
ಬೇಳೂರು ಬಾಣೆ ಗಾಲ್ಫ್ ಮೈದಾನಕ್ಕೆ ಫೆನ್ಸಿಂಗ್ ಜಂಟಿ ಸರ್ವೆಯಿಂದ ಗಡಿ ಗುರುತು ಸೋಮವಾರಪೇಟೆ,ಏ.೨೮: ಪ್ರವಾಸಿಗರು ಮಾತ್ರವಲ್ಲದೇ ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಬೇಳೂರು ಬಾಣೆಯ ಕೆಲ ಪ್ರದೇಶಕ್ಕೆ ಬೇಳೂರು ಕ್ಲಬ್‌ನಿಂದ ಫೆನ್ಸಿಂಗ್ ಅಳವಡಿಸುವ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ, ಪ್ರವಾಸೋದ್ಯಮ ಮತ್ತು ಕಂದಾಯ
ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರದ್ಧಾಭಕ್ತಿಯ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ಸೋಮವಾರಪೇಟೆ, ಏ. ೨೮: ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಉತ್ಸವಗಳು ಸಂಭ್ರಮ ಸಡಗರದಿಂದ ಜರುಗುತ್ತಿದ್ದು, ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ
ಚೆಕ್ಕೇರ ಕಪ್ ಮಹಿಳಾ ತಂಡಗಳ ಕ್ರಿಕೆಟ್ ಆರಂಭ ಗೋಣಿಕೊಪ್ಪಲು, ಏ. ೨೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಂಗವಾಗಿ ಮಹಿಳಾ ಕ್ರಿಕೆಟ್ ಆರಂಭವಾಯಿತು. ೬೪ ಮಹಿಳಾ ತಂಡಗಳು ನೊಂದಾವಣೆಯಾಗಿದ್ದು ಮೊದಲ ದಿನ ೪ ಮಹಿಳಾ ತಂಡಗಳು
ಕೊಡಗು ವಿವಿ ಉಳಿಸಲು ಆಗ್ರಹಿಸಿ ಕರವೇಯಿಂದ ಪ್ರತಿಭಟನೆ ಸೋಮವಾರಪೇಟೆ, ಏ. ೨೮: ವಿಶೇಷ ಪ್ರಾತಿನಿಧ್ಯ ಮತ್ತು ವಿಶೇಷ ಪ್ರಕರಣದ ಅಡಿಯಲ್ಲಿ ಕೊಡಗು ವಿಶ್ವವಿದ್ಯಾಲಯದ ವಿಲೀನ ಪ್ರಕ್ರಿಯೆ ಚಿಂತನೆ ಕೈಬಿಡಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರಿನಲ್ಲಿ
‘ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ’ ಕುಶಾಲನಗರ, ಏ. ೨೮: ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಕುಶಾಲನಗರ