ಕೊಡವ ಕೌಟುಂಬಿಕ ಫುಟ್ಬಾಲ್ ನಮ್ಮೆಗೆ ಅದ್ದೂರಿ ಚಾಲನೆ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಏ. 7: ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಬಳಿಯ ಅಥ್ಲಾನ್ ಟರ್ಫ್ ಮೈದಾನದಲ್ಲಿ ದೇವಣಗೇರಿ ಮುಕ್ಕಾಟಿರ ಕುಟುಂಬದ ವತಿಯಿಂದ ಆಯೋಜಿಸಲಾಗಿರುವ 6 ನೇ ವರ್ಷದ ಕೊಡವ
ಚೇನಂಡ ಕಪ್ ಅಂಗವಾಗಿ ಕಾಫಿ ಜೇನು ಕೃಷಿ ತರಬೇತಿ ಕಾರ್ಯಾಗಾರ ಮಡಿಕೇರಿ, ಮೇ. 7: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಚೇನಂಡ ಹಾಕಿ ನಮ್ಮೆಯ ಅಂಗವಾಗಿ ಕಾಫಿ ಹಾಗೂ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು. ನಗರದ
ಮೌಲ್ಯಾಧಾರಿತ ಚಿಂತನೆಗಳಿಗೆ ಒತ್ತು ನೀಡಿ ಮಡಿಕೇರಿ, ಏ. 7: ಮೌಲ್ಯಧಾರಿತ ಚಿಂತನೆಗಳಿಗೆ ಒತ್ತು ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಬಿಜೆಪಿ ಪ್ರಶಿಕ್ಷಣ ವರ್ಗದ ಮೈಸೂರು ವಿಭಾಗ ಮಟ್ಟದ ಸಂಯೋಜಕ ಕ್ಯಾ.
ಹಾರಂಗಿ ಅಣೆಕಟ್ಟು ಅಭಿಯಂತರ ಲೋಕಾಯುಕ್ತ ಬಲೆಗೆ ಕುಶಾಲನಗರ, ಏ. 7: ಕುಶಾಲನಗರ ಹಾರಂಗಿ ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಅವರ ನಿವಾಸ ಮತ್ತು ಕಚೇರಿಗಳಿಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ
ಅರಣ್ಯದಲ್ಲಿ ಶರಣ್ಯ ವೈದ್ಯಕೀಯ ವಿಶ್ಲೇಷಣೆ ತಡಿಯಂಡ ಮೋಳ್ ಬೆಟ್ಟದ ಚಾರಣಕ್ಕೆ ಹೋಗಿ ಅಲ್ಲೇ ನಾಲ್ಕು ದಿನ ಕಳೆದು ಹೊರ ಬಂದ ಶರಣ್ಯಳ ಬಗ್ಗೆ ಅನೇಕ ಸಂಶಯಗಳು ಜನರ ಮನದಲ್ಲಿದೆ. ಶರಣ್ಯಳ ಪ್ರಕರಣವು