ತಾ10 ರಿಂದ ಕೊಂಡಂಗೇರಿ ಮಖಾಂ ಉರೂಸ್ ಆರಂಭ ಚೆಯ್ಯಂಡಾಣೆ, ಏ. 8: ಇತಿಹಾಸ ಪ್ರಸಿದ್ಧ ಕೊಂಡಂಗೇರಿ ಮಖಾಂ ಉರೂಸ್ ಸಮಾರಂಭ ತಾ. 10 ರಿಂದ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕೊಂಡಂಗೇರಿ
ಮಡಿಕೇರಿಯಲ್ಲಿ ಪಾಸ್ಪೋರ್ಟ್ ಮೇಳಕ್ಕೆ ಚಾಲನೆ ಮಡಿಕೇರಿ, ಏ. 8: ನಗರದ ಗಾಂಧಿ ಭವನದಲ್ಲಿ ಸಂಚಾರಿ ಪಾಸ್‍ಪೋರ್ಟ್ ಮೇಳಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು. ತಾಂತ್ರಿಕ ಉಪಕರಣಗಳನ್ನು ಹೊಂದಿದ ವಾಹನದಲ್ಲಿ ನೋಂದಾಯಿತರು ಆಗಮಿಸಿ ತಮ್ಮ
ಹೊದ್ದೂರಿನಲ್ಲಿ ಜರುಗಿದ ಗ್ರಾಮ ದೇವತೋತ್ಸವ ಮಡಿಕೇರಿ, ಏ. 8: ಹೊದ್ದೂರು ಗ್ರಾಮದ ಶ್ರೀ ಭಗವತಿ, ಭದ್ರಕಾಳಿ - ಎತ್ತೋಳಮ್ಮೆ ಹಾಗೂ ಶ್ರೀ ವಿಷ್ಣುಮೂರ್ತಿ ಚಾಮುಂಡಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಅಂಜಿತಲೆ
ಮಡಿಕೇರಿಯ ಕಸ ವಿಲೇವಾರಿ ವಿಳಂಬ ಯದುವೀರ್ ಗರಂ ಮಡಿಕೇರಿ, ಏ. 8: ನಗರದ ಪಾರಂಪರಿಕ ಕಸ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ಸಂಸದ ಯದುವೀರ್ ಅತೃಪ್ತಿ ವ್ಯಕ್ತಪಡಿಸಿದರು. ಅಧಿಕಾರಿಗಳು ಒತ್ತಡ ಹಾಕಿ ಕೆಲಸವಾಗುವಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು. ನಗರದ
ಯುವತಿ ನಾಪತ್ತೆ ಪೊಲೀಸ್ ದೂರು ಸೋಮವಾರಪೇಟೆ, ಏ. 8: ಸಂಬಂಧಿಕರ ಮನೆಗೆ ಆಗಮಿಸಿದ್ದ ಯುವತಿ ಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾದಾಪುರ ಸಮೀಪದ ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ನಿವಾಸಿ