ಡಾ ಪ್ರೇಮನಾಥ್ ಪೂಂಜಾ ಇನ್ನಿಲ್ಲ ಮಡಿಕೇರಿ, ಏ.9: ಅಬ್ಬಿಫಾಲ್ಸ್ ರಸ್ತೆ ಬಳಿ ಕಾಫಿ ತೋಟ ಹೊಂದಿದ್ದ ಕಾಫಿ ಬೆಳೆಗಾರರಾಗಿದ್ದ ಡಾ. ಪ್ರೇಮನಾಥ್ ಪೂಂಜಾ (88)ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.
ಮಡಿಕೇರಿಯಲ್ಲಿ ನೂತನ ಕಲಾಭವನ ನಿರ್ಮಾಣಕ್ಕೆ ಭೂಮಿಪೂಜೆ ಮಡಿಕೇರಿ, ಏ. 9: ಮಡಿಕೇರಿ ನಗರಸಭೆ ಕಚೇರಿ ಪಕ್ಕದಲ್ಲಿರುವ ಕಾವೇರಿ ಕಲಾಕ್ಷೇತ್ರ ಕಟ್ಟಡವನ್ನು ಕೆಡವಿ ಸುಸಜ್ಜಿತ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಒಳಗೊಂಡ ನೂತನ ಕಲಾಭವನ ನಿರ್ಮಾಣಕ್ಕೆ ಇಂದು
ನಾಳೆ ಕಡಂಗದಲ್ಲಿ ಬಡ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಮಡಿಕೇರಿ, ಏ. 9: ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಡ, ಅನಾಥ ಹೆಣ್ಣುಮಕ್ಕಳ ಪಾಲಿನ ಆಶಾಕಿರಣವಾಗಿ ಕಡಂಗ ಗ್ರಾಮದ ಎಸ್.ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಆರ್ಥಿಕ ಸಂಕಷ್ಟಕ್ಕೆ
ಚಾರಣಿಗರ ಸುರಕ್ಷತೆಗೆ ಕಾರ್ಯವಿಧಾನ ರೂಪಿಸಲು ಮುಂದಾದ ಸರ್ಕಾರ ಬೆಂಗಳೂರು, ಏ. 9: ಕೊಡಗಿನ ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಚಾರಣಿಗ ಯುವತಿ ಶರಣ್ಯ ದಾರಿ ತಪ್ಪಿ ನಂತರ ಪತ್ತೆಯಾದ ಬಳಿಕ ಮಂಗಳವಾರ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲೂ
ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ನಾಪೆÇೀಕ್ಲು, ಏ. 9: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಹೋತ್ಸವದ ಅಂಗವಾಗಿ ಅಂದಿಬೊಳಕ್, ದೇವರ ಬಲಿ, ಮಹಾಪೂಜೆ, ದೇವರ