ನಾಳೆಯಿಂದ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ ಸೋಮವಾರಪೇಟೆ, ಫೆ. ೨೪: ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾ.೨೬ರಿಂದ ಮಾ.೧ರ ವರೆಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಜಿಲ್ಲಾ ಮಟ್ಟದ ಹಾಕಿ
ಮಹಾದೇವರ ದೇವಾಲಯ ಬ್ರಹ್ಮ ಕಲಶೋತ್ಸವ ರಸ್ತೆ ಉದ್ಘಾಟನೆ ಗೋಣಿಕೊಪ್ಪಲು, ಫೆ. ೨೪: ಬಾಳೆಲೆ ಹೋಬಳಿಯ ದೇವನೂರು ಗ್ರಾಮದ ೪೦೦ ವರ್ಷಗಳ ಇತಿಹಾಸ ಹೊಂದಿರುವ ಮಹಾದೇವರ ದೇವಾಲಯದಲ್ಲಿ ಬ್ರಹ್ಮ ಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಇದೇ ಸಂದರ್ಭ ದೇವಸ್ಥಾನಕ್ಕೆ ಭೇಟಿ
೬೦೦ ಯೂನಿಟ್ ರಕ್ತದ ಅಗತ್ಯತೆ ಡಾ ಕರುಂಬಯ್ಯ ಮಡಿಕೇರಿ, ಫೆ. ೨೪: ಜೀವ ರಕ್ಷಕವಾದ ರಕ್ತಕ್ಕೆ ಕೊಡಗಿನಲ್ಲಿ ದಿನದಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ರಕ್ತದಾನ ಮಾಡಲು ಮುಂದಾಗಬೇಕಾದ ಅತ್ಯಗತ್ಯವಿದೆ ಎಂದು ಜಿಲ್ಲಾ ರಕ್ತನಿಧಿ
ಆದಿವಾಸಿಗಳಾಗಿಯೇ ಮುಂದುವರಿಯಲು ಯರವ ಜನಾಂಗಕ್ಕೆ ಕರೆ *ಗೋಣಿಕೊಪ್ಪಲು, ಫೆ. ೨೪: ಯರವ ಜನಾಂಗವನ್ನು ಅಲೆಮಾರಿ ಜನಾಂಗದಿAದ ಕೈಬಿಟ್ಟು ಹಿಂದೆ ಇದ್ದಂತೆ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಿತಿಮತಿಯಲ್ಲಿ ನಡೆದ
ಹುದುಗೂರುವಿನಲ್ಲಿ ನಡೆದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಕೂಡಿಗೆ, ಫೆ. ೨೪: ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಹಿಂದೂ ಸಂಗಮಗಳ ಅವಶ್ಯಕತೆ ಬಹಳಷ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಳ್ಯದ ನವೀನ್ ಸುಬ್ರಮಣ್ಯ ಅವರು ಅಭಿಪ್ರಾಯಟ್ಟರು. ಹುದುಗೂರಿನಲ್ಲಿ