ಸ್ಫೋಟಕ ವಸ್ತು ದಾಸ್ತಾನು ದಂಡ ಸಹಿತ ಶಿಕ್ಷೆ ಮಡಿಕೇರಿ, ಮಾ. ೨: ನೂತನವಾಗಿ ನಿರ್ಮಿಸುತ್ತಿದ್ದ ಮನೆಯಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಲ್ಲಿನ ನ್ಯಾಯಾಲಯ ಅಪರಾಧಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು
ಹೆದ್ದಾರಿ ಬದಿ ಕಸ ದಂಡ ಮಡಿಕೇರಿ, ಮಾ. ೨: ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಕಸ ಎಸೆದ ರಾಜಸ್ಥಾನ ನೋಂದಣಿ ಸಂಖ್ಯೆ ಹೊಂದಿದ ಲಾರಿಗೆ ಸ್ಥಳೀಯ ಪಂಚಾಯಿತಿ ರೂ. ೧೦ ಸಾವಿರ ದಂಡ ವಿಧಿಸಿತು. ಭಾನುವಾರ
ಕಲ್ಲಳ್ಳಿಮಠದಲ್ಲಿ ಶ್ರೀಚೌಡೇಶ್ವರಿ ತಾಯಿಯ ಮಹಾಪೂಜೆ ಶನಿವಾರಸಂತೆ, ಮಾ. ೨: ಸಮೀಪದ ಕೊಡ್ಲಿಪೇಟೆಯ ಕಲ್ಲಳ್ಳಿಮಠ, ಶ್ರೀವೀರಶೈವ ಸಮಾಜದ ಸಹಯೋಗದಲ್ಲಿ ಮಠಾಧೀಶ ರುದ್ರಮುನಿ ಮಹಾ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪುರೋಹಿತ ಬಳಗದವರಿಂದ ಶ್ರೀವೀರಭದ್ರ ಮಹಾ ಸ್ವಾಮಿಯವರ
ಅಮೆರಿಕಾ ಇಸ್ರೇಲ್ ಧಾಳಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಹತ್ಯೆ ಟೆಹ್ರಾನ್, ಮಾ. ೧: ೧೯೮೯ರಿಂದ ಇರಾನ್ ಅನ್ನು ಆಳುತ್ತಿದ್ದ ೮೬ ವರ್ಷದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ರಾತ್ರಿ ನಡೆದ ಅಮೆರಿಕ-ಇಸ್ರೇಲ್‌ನ
ತಾ ೪ ರಂದು ರಸ್ತೆಗೆ ಗೋಪಾಲಕೃಷ್ಣ ಹೆಸರಿನ ಫಲಕ ಉದ್ಘಾಟನೆ ಮಡಿಕೇರಿ, ಮಾ. ೧: ನಗರದ ಪತ್ರಿಕಾಭವನ ಬಳಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ‘ಶಕ್ತಿ’ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನಿಡಲು ನಗರಸಭೆ ಅನುಮೋದನೆ ನೀಡಿದ್ದು, ಈ