ರೂ ೪೨ ಕೋಟಿ ವಹಿವಾಟು ವೀರಾಜಪೇಟೆ, ಏ. ೨೫: ವೀರಾಜಪೇಟೆಯ ಕೊಡವ ಸೌಹಾರ್ದ ಸಹಕಾರಿ ಸಂಸ್ಥೆಯ ೨೦೨೫-೨೬ನೇ ಸಾಲಿನ ವಾರ್ಷಿಕ ವಹಿವಾಟು ೪೨ ಕೋಟಿ ರೂಪಾಯಿಗಳಾಗಿದೆ ಎಂದು ಸಹಕಾರಿ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ
ಗೌಡ ಕೌಟುಂಬಿಕ ಹಗ್ಗಜಗ್ಗಾಟಕ್ಕೆ ಚಾಲನೆ ಉಳುವಾರು ಕುದುಪಜೆ ಫೈನಲ್ಸ್ಗೆ ಮಡಿಕೇರಿ, ಏ. ೨೫: ಗೌಡ ಕುಟುಂಬಗಳ ನಡುವಿನ ಹಗ್ಗಜಗ್ಗಾಟ ಪಂದ್ಯಾವಳಿಗೆ ಇಂದು ಮರಗೋಡಿನಲ್ಲಿ ಗಣ್ಯರು ಚಾಲನೆ ನೀಡಿದರು. ಗೌಡ ಇವ್ನಿಂಗ್ ಸ್ಟಾರ್ ವತಿಯಿಂದ ಅಲ್ಲಿನ ಭಾರತಿ ಜೂನಿಯರ್ ಕಾಲೇಜು
ಶ್ರದ್ಧಾಭಕ್ತಿಯಿಂದ ನಡೆದ ತೋಳೂರುಶೆಟ್ಟಳ್ಳಿ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಸೋಮವಾರಪೇಟೆ, ಏ. ೨೫: ಮಲೆನಾಡು ಪ್ರದೇಶ ವ್ಯಾಪ್ತಿಯಲ್ಲಿ ಗ್ರಾಮ ದೇವತೆ ಸಬ್ಬಮ್ಮ ತಾಯಿಯ ಸುಗ್ಗಿ ಉತ್ಸವಗಳು ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ
ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಗ್ರಾಮಸ್ಥರ ನಿರ್ಧಾರ ವೀರಾಜಪೇಟೆ, ಏ. ೨೫: ಕಡಂಗಮೂರೂರು, ಅರಮೇರಿ ಗ್ರಾಮಸ್ಥರ ವಿರೋಧದ ನಡುವೆಯೂ ಅರಮೇರಿ ಭಾಗದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅನುಮತಿ ನೀಡಿರುವ ಹಿನ್ನೆಲೆ ಗಣಿಗಾರಿಕೆ ವಿರುದ್ದ
ಪೌರ ಕಾರ್ಮಿಕರ ಜಾಗದ ಸರ್ವೆ ಕಾರ್ಯ ಗೋಣಿಕೊಪ್ಪಲು, ಏ. ೨೫: ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸ್ವಚ್ಚತಾ ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಸಲುವಾಗಿ ಕಾಯ್ದಿರಿಸಿರುವ ಸರ್ವೆ ನಂ. ೫/೧೯ರ ಸರ್ವೆ ಕಾರ್ಯವು ನಡೆಯಿತು. ಗೋಣಿಕೊಪ್ಪ ಗ್ರಾಮ