ಪತ್ರಕರ್ತರ ವೇದಿಕೆಯ ನೂತನ ಕಚೇರಿ ಉದ್ಘಾಟನೆ ಚೆಯ್ಯಂಡಾಣೆ, ಮಾ.೯: ವೀರಾಜಪೇಟೆಯ ಪತ್ರಕರ್ತರ ವೇದಿಕೆಯ ನೂತನ ಕಚೇರಿಯನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು, ಪತ್ರಕರ್ತರು ಸಮಾಜವನ್ನು ತಿದ್ದುವ
ಮಸೀದಿಗೆ ಇಫ್ತಾರ್ ಸಾಮಗ್ರಿ ವಿತರಣೆ ಕಡಂಗ, ಮಾ.೯: ದಿವಂಗತ ದಂಬೆಕೋಡಿ ಎಸ್ ಮಾದಪ್ಪ ಅವರ ಸ್ಮರಣಾರ್ಥವಾಗಿ ಪವಿತ್ರ ರಂಜಾನ್ ತಿಂಗಳ ಉಪವಾಸ ವ್ರತದ ಇಫ್ತಾರ್ ಕೂಟದ ಪ್ರಯುಕ್ತ ಮೇಕೇರಿ, ಹಾಕತ್ತೂರು, ಬೆಟ್ಟಗೇರಿ ಮತ್ತು
ಪುಸ್ತಕಕ್ಕೆ ಕೊಡವ ಭಾಷೆಯ ಲೇಖನಗಳ ಆಹ್ವಾನ ಶ್ರೀಮಂಗಲ, ಮಾ.೯: ಪ್ರತಿ ತಿಂಗಳಿಗೊAದು ನೂತನ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಡವ ಸಾಹಿತ್ಯ ಲೋಕದಲ್ಲಿ ವಿಶೇಷ ಸಂಚಲನ ಸೃಷ್ಠಿಸಿದ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್’ಕಾರಡ
ಚೆಕ್ ಬೌನ್ಸ್ ಪ್ರಕರಣ ಬಂಧನ ಸಿದ್ದಾಪುರ, ಮಾ. ೯: ಹಣಕಾಸಿನ ವ್ಯವಹಾರದಲ್ಲಿ ಶಿಕ್ಷೆಗೆ ಒಳಪಟ್ಟು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ನಿವಾಸಿ ಹಾಗೂ ಪತ್ರಕರ್ತನಾಗಿದ್ದ ವಸಂತ್ ಕುಮಾರ್.ಕೆ(ವಸಂತ)
ಹನಿ ನೀರಿಗಾಗಿ ಹೆಗಲೇರಿದ ಹನುಮ ಐಗೂರು, ಮಾ.೯: ಕುಶಾಲನಗರ ಬಸ್ ನಿಲ್ದಾಣ ದಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ಪ್ರಯಾಣಿಕರ ಗಮನ ಸೆಳೆಯಿತು . ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಬಿಸಿಲಿನ ತಾಪದಿಂದ