ವಾಲ್ನೂರು ತ್ಯಾಗತ್ತ್ತೂರು ಗ್ರಾಮಸಭೆ *ಸಿದ್ದಾಪುರ, ಅ. 5: ವಾಲ್ನೂರು-ತ್ಯಾಗತ್ತ್ತೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ‘ವಸತಿ ಸೌಕರ್ಯ’ದ ವಿಷಯದ ಕುರಿತು ಗಂಭೀರ ಚರ್ಚೆ ನಡೆಯಿತು. ಸರಕಾರದಿಂದ ವಸತಿಹೀನ
ಸುಂಟಿಕೊಪ್ಪದಲ್ಲಿ ಗೋ ಕಿಂಕರ ಯಾತ್ರೆಗೆ ಸ್ವಾಗತಸುಂಟಿಕೊಪ್ಪ, ಅ. 5: ಗೋ ಮಾತೆಯನ್ನು ರಾಷ್ಟ್ರ ಮಾತೆಯಾಗಿ ಕೇಂದ್ರ ಸರಕಾರ ಘೋಷಿಸಬೇಕೆಂಬ ಸದುದ್ದೇಶದಿಂದ ಮಂಗಲ ಗೋಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಉತ್ತರಾಖಂಡ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ
ಮಹಿಳೆಯರಿಗಾಗಿ ಕಾನೂನು ಅರಿವುಸಿದ್ದಾಪುರ, ಅ. 5: ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. 2ನೇ ಅಪರ ಜಿಲ್ಲಾ
ನಾಪೋಕ್ಲುವಿನಲ್ಲಿ ಗಾಂಧಿ ಜಯಂತಿನಾಪೆÇೀಕ್ಲು, ಅ. 5: ಮಹಾತ್ಮ ಗಾಂಧೀಜಿ ದೇಶಕ್ಕೆ ನೀಡಿದ ಕೊಡುಗೆ ಮತ್ತು ಅದರ ಮೌಲ್ಯವನ್ನು ಅರಿತರೆ ಮಾತ್ರ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ನಿವೃತ್ತ ಶಿಕ್ಷಕಿ
ಜಿಲ್ಲಾಮಟ್ಟದ ಕ್ರೀಡಾಕೂಟ ಮುಕ್ತಾಯಆಲೂರು-ಸಿದ್ದಾಪುರ, ಅ. 5: ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಅಭಿಪ್ರಾಯ ಪಟ್ಟರು. ಶನಿವಾರಸಂತೆ ಭಾರತಿ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ