ದಸರಾ: ವಾಹನ ಸಂಚಾರದಲ್ಲಿ ಬದಲಾವಣೆಮಡಿಕೇರಿ, ಅ. 8: ಗೋಣಿಕೊಪ್ಪಲು ಹಾಗೂ ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಾ. 11
ಆಯುಧ ಪೂಜಾ ಸಮಾರಂಭ ಸುಂಟಿಕೊಪ್ಪ, ಅ. 8: ಸುಂಟಿಕೊಪ್ಪ ವಾಹನ ಚಾಲಕರ ಸಂಘದ 46ನೇ ವಾರ್ಷಿಕೋತ್ಸವ ಅಂಗವಾಗಿ ತಾ. 10 ರಂದು ಅದ್ಧೂರಿಯಿಂದ ಆಯುಧಾ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ
ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ: ಸ್ವಚ್ಛತೆಗೆ ಕ್ರಮವೀರಾಜಪೇಟೆ, ಅ. 8: ವೀರಾಜಪೇಟೆ ತಾಲೂಕಿನಲ್ಲಿ ಮಳೆ ಕುಂಠಿತಗೊಂಡಿದ್ದು, ಜೊತೆಗೆ ಸರಕಾರ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಿರು ವದರಿಂದ ಇನ್ನು ಎರಡು ತಿಂಗಳಲ್ಲಿ ವೀರಾಜಪೇಟೆ ಪಟ್ಟಣ ಕುಡಿಯುವ
ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಅ. 8: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೊಲೀಸ್ ಸಬ್ ಇನ್ಸ್‍ಪೆಕ್ಟರ್- 398 ಹುದ್ದೆಗಳು- ಅರ್ಜಿಗಳನ್ನು ಆನ್‍ಲೈನಲ್ಲಿ ತಾ.
ಇಬ್ಬನಿ ಕಾದಂಬರಿ ಬಗ್ಗೆ ಪ್ರಶಂಸೆ: ಮತ್ತೊಂದು ಕಾದಂಬರಿ ರಚನೆಮಡಿಕೇರಿ, ಅ. 8: ತಾವು ಬರೆದಿರುವ ‘ಇಬ್ಬನಿ’ ಕಾದಂಬರಿಯನ್ನು ವಿಮರ್ಶಕರಾದ ಡಾ|ಮಳಲಿ ವಸಂತ ಕುಮಾರ್ ಅವರು ವಿಮರ್ಶಿಸುವ ಮೂಲಕ ಕಾದಂಬರಿ ರಚನೆಯ ಕುರಿತು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ ಎಂದು