ರೈತರ ಆತ್ಮಹತ್ಯೆಗೆ ಪರಿಹಾರ ಒದಗಿಸದಿದ್ದರೆ ಹೋರಾಟವೀರಾಜಪೇಟೆ, ನ. 24: ಮೂರು ಹೊತ್ತು ಹಸಿವನ್ನು ನೆನೆಪಿಸುತ್ತೇವೆ. ಅದರ ಮೂಲ ಅನ್ನದಾತನನ್ನು ಮರೆಯುತ್ತೇವೆ. ಇಂದು ರಾಜಕಾರಣಿಗಳ ನಿರ್ಲಕ್ಷ್ಯದ ಫಲವಾಗಿ ರೈತ ಕೃಷಿಗಾಗಿ ಪಡೆದ ಸಾಲಕ್ಕಾಗಿ ಪರಿಹಾರವಿಲ್ಲದೆ
ಯರವ ಯುವ ಒಕ್ಕೂಟದಿಂದ ಸತ್ಯಾಗ್ರಹಮಡಿಕೇರಿ, ನ. 24: ತಾ. 26 ರಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕೊಠಡಿ ಮುಂಭಾಗ ದಲ್ಲಿ ವೀರಾಜಪೇಟೆ ತಾಲೂಕು ಯರವ ಒಕ್ಕೂಟದ ಒಂದು ಸಾವಿರ ಯುವಕ ಮತ್ತು
ಬೊಳಿಬಾಣೆಯಲ್ಲಿ ಅಡಿಕೆ ಸಂಸ್ಕರಣೆನಾಪೋಕ್ಲು, ನ. 24: ನಾಪೋಕ್ಲುವಿನಿಂದ ಮೂರ್ನಾಡಿಗೆ ಸಾಗುವಾಗ ಸಮೀಪದ ಬೊಳಿಬಾಣೆ ಎಂಬಲ್ಲಿ ಇದೀಗ ಅಡಿಕೆ ಒಣಗಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಅಡಿಕೆ ಸಂಸ್ಕರಣೆಯಲ್ಲಿ ನಿರತರಾಗಿರುವವರು ಮಲೆನಾಡಿನಲ್ಲಿರುವಂತೆ ಅಡಿಕೆಯ
ಟಿ. ಶೆಟ್ಟಿಗೇರಿಯಲ್ಲಿ ರೂ. 70 ಲಕ್ಷ ವೆಚ್ಚದಲ್ಲಿ ನೂತನ ಕೊಡವ ಸಮಾಜಶ್ರೀಮಂಗಲ, ನ. 24: ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನೂತನ ಕಟ್ಟಡ ಹಾಗೂ ಕೊಡವ ಸಾಂಸ್ಕøತಿಕ ಕೇಂದ್ರವನ್ನು ಡಿಸೆಂಬರ್ 8ಕ್ಕೆ ಲೋಕಾರ್ಪಣೆಯಾಗಲಿದೆ. ಸುಮಾರು ರೂ.70 ಲಕ್ಷ
ಕಾಂತೂರು ಮೂರ್ನಾಡು ಗ್ರಾಮಸಭೆಮೂರ್ನಾಡು, ನ. 24: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ 2016-17ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ವಿಶೇಷ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅವರ ಅಧ್ಯಕ್ಷತೆಯಲ್ಲಿ