ಮಂಗಲ ಗೋ ಯಾತ್ರೆಗೆ ಸೋಮವಾರಪೇಟೆಯಲ್ಲಿ ಸ್ವಾಗತಸೋಮವಾರಪೇಟೆ, ನ. 25: ರಾಸಾಯನಿಕ ಬಳಕೆಯಿಂದಾಗಿ ಜೀವನವೇ ದುಸ್ತರವಾಗುತ್ತಿದೆ. ಸಾವಯವ ಕೃಷಿಯಿಂದ ಮಾತ್ರ ಮಣ್ಣಿಗೆ ಜೀವ. ಸಾವಯವ ಕೃಷಿಯ ಮೂಲಾಧಾರವಾದ ಗೋವಿನಲ್ಲಿ 33 ಕೋಟಿ ದೇವಾನು ದೇವತೆಗಳು
‘ಒಡಕು ಮೂಡಿಸುವ ಯತ್ನ ಖಂಡನೀಯ’ಗೋಣಿಕೊಪ್ಪಲು, ನ. 25: ಕೊಡಗು ಜಿಲ್ಲೆಯ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಇದ್ದು, ಇತ್ತೀಚೆಗೆ ಸಿದ್ದಾಪುರ
ತಾಲೂಕು ಮಟ್ಟದ ಯುವ ಜನಮೇಳಮಡಿಕೇರಿ, ನ. 25: ಮಡಿಕೆÉೀರಿ ತಾಲೂಕು ಮಟ್ಟದ ಯುವ ಜನಮೇಳ ತಾ. 27 ರಂದು (ನಾಳೆ) ತಾಳತ್‍ಮನೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ವೈವಿಧ್ಯಮಯ
ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ: ಕೊಡಗಿನ ಮೂವರು ವಿದ್ಯಾರ್ಥಿಗಳ ಆಯ್ಕೆಪೊನ್ನಂಪೇಟೆ, ನ. 25: ಹರಿಯಾಣ ರಾಜ್ಯದ ರೋಥಕ್‍ನಲ್ಲಿ ತಾ. 27 ರಿಂದ ಆರಂಭಗೊಳ್ಳಲಿರುವ 14 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದು,
ಮಕ್ಕಳ ಅಪಹರಣ ಯತ್ನ: ಪ್ರಕರಣದ ಬಿರುಸಿನ ತನಿಖೆಭಾಗಮಂಡಲ, ನ. 24: ಜಿಲ್ಲೆಯಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಮಕ್ಕಳ ಅಪಹರಣ ಯತ್ನ ಪ್ರಕರಣಗಳ ಬಗ್ಗೆ ಬಿರುಸಿನ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾ