ಕೊಲೆ ಕೊಲೆ ಯತ್ನ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಮಡಿಕೇರಿ, ನ. 24: ವ್ಯಕ್ತಿಯೋರ್ವರನ್ನು ಹತ್ಯೆಗೈದು ಆತನ ಪತ್ನಿಯ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಕಠಿಣ ಜೀವಾವಧಿ
ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ಅಕ್ಕಿ ವಿತರಣೆಸುಂಟಿಕೊಪ್ಪ, ನ. 24: ಒಂದೆಡೆ ರೂ. 500 ಹಾಗೂ ರೂ. 1000 ಮುಖಬೆಲೆಯ ಹಳೆಯ ನೋಟು ಬದಲಾಯಿಸಲು ಶ್ರೀಸಾಮಾನ್ಯರು ಹೈರಾಣಾಗಿದ್ದರೆ ಸರಕಾರ ವಿತರಿಸುವ ಪಡಿತರ ಆಹಾರ ಸಾಮಗ್ರಿ
ಬೆಳೆ ನಷ್ಟ ಪರಿಹಾರಕ್ಕೆ ಆದೇಶ ಬಂದಿಲ್ಲಶ್ರೀಮಂಗಲ, 24: ಬರಗಾಲ ಅಥವಾ ಹವಮಾನ ವೈಪರೀತ್ಯದಿಂದ ಕಾಫಿ ಫಸಲು ನಷ್ಟವಾಗಿಲ್ಲ ಎಂದು ಕಾಫಿ ಮಂಡಳಿ ಸಮೀಕ್ಷಾ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ನಷ್ಟ
ಕೊಡಗಿನ ರಂಗಭೂಮಿಯ ಹೊಸ ಪ್ರಯೋಗ “ಅರುಂಧತಿ ಆಲಾಪ” ಅರುಂಧತಿ ಆಲಾಪ ಹೆಣ್ಣೊಬ್ಬಳ ಭಾವನಾ ಪ್ರಪಂಚದ ಕಥೆಬದುಕು ತಂದೊಡ್ಡಿದ ಅನಿವಾರ್ಯತೆಗಳು ಎದುರಾಗಿ ಹರೆಯ ಕಳೆದುಕೊಂಡ ಆರುಂಧತಿ ಹೆಣ್ಣಾಗಿ ವಯಸ್ಸಿಗೆ, ಮನಸ್ಸಿಗೆ ಒಲ್ಲದ ಜನರೊಂದಿಗೆ ಬದುಕು ಸವೆಸುತ್ತಾ ....... ಮುಂದೊಂದು ದಿನ ಅದೇ ಬದುಕು ತಾನೇ
ಗೋವನ್ನು ಕಸಾಯಿ ಖಾನೆಗೆ ಸಾಗಿಸಲು ಅನುಮತಿ ನೀಡಿಲ್ಲ: ಸ್ಪಷ್ಟನೆಸೋಮವಾರಪೇಟೆ,ನ.24: ತಾಲೂಕಿನ ಯಡವಾರೆ ಗ್ರಾಮದಿಂದ ಗೋವುಗಳನ್ನು ಸಾಗಿಸಲು ತಾನು ಪತ್ರ ನೀಡಿದ್ದೇನೆಯೇ ಹೊರತು, ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲು ಅನುಮತಿ ಪತ್ರ ನೀಡಿಲ್ಲ. ಆದರೂ ತನ್ನ ಮೇಲೆ ರಾಜಕೀಯ