ಕೊಲ್ಲಿತೋಡು ಯೋಜನೆ : ಸ್ಥಳೀಯವಾಗಿ ಇಲ್ಲದ ಮಾಹಿತಿಮಡಿಕೇರಿ, ಡಿ. 9: ದಕ್ಷಿಣ ಕೊಡಗಿನ ಕೊಂಗಣ ಹೊಳೆಯಲ್ಲಿ ಬರುವ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿಗೆ ಕೊಂಡೊ ಯ್ಯುವ ಯೋಜನೆಯೊಂದು ರೂಪಿತವಾಗುತ್ತಿದೆ. ಈಗಾಗಲೇ ಈ ಬಗ್ಗೆ ಸ್ಥಳ
ಜನಪದ ಪರಿಷತ್ ಸೋಮವಾರಪೇಟೆ ಹೋಬಳಿ ಘಟಕ ರಚನೆಸೋಮವಾರಪೇಟೆ,ಡಿ.9: ಕರ್ನಾಟಕ ಜನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ರಚನೆ ಸಂಬಂಧ ಇಲ್ಲಿನ ಪತ್ರಿಕಾಭವನದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಹೋಬಳಿ ಘಟಕದ ಅಧ್ಯಕ್ಷರಾಗಿ ಎಸ್.ಎ. ಮುರಳೀಧರ್, ಉಪಾಧ್ಯಕ್ಷರುಗಳಾಗಿ
ಸಂತ ಜೋಸೆಫರ ಶಾಲಾ ವಾರ್ಷಿಕೋತ್ಸವಮಡಿಕೇರಿ, ಡಿ.9: ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು. ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂತ ಮೈಕಲರ ದೇವಾಲಯ ಧರ್ಮಗುರು
ರಾಜ್ಯ ಮಟ್ಟದ ಮುಕ್ತ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ ಮಡಿಕೇರಿ, ಡಿ.9: ಅಮ್ಮತ್ತಿಯ ಮಿಲನ್ಸ್ ಯೂತ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಮುಕ್ತ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ ತಾ.30ರಿಂದ ಜ.1 ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ
ಪೌರ ಕಾರ್ಮಿಕರು ಸೌಲಭ್ಯ ಪಡೆದುಕೊಳ್ಳಲು ಕರೆಮಡಿಕೇರಿ, ಡಿ. 9 : ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯ ಪೌರಕಾರ್ಮಿಕರು ಪಡೆಯುವಲ್ಲಿ ಮುಂದಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ