ಕಾಡಾನೆ ಸಾವುಸಿದ್ದಾಪುರ, ಡಿ. 10: ಕಾಡಾನೆಗಳ ಮಧ್ಯೆ ಕಾದಾಟ ನಡೆದು ಒಂಟಿ ಸಲಗವೊಂದು ಸಾವನ್ನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಪಾಲಿಬೆಟ್ಟದಲ್ಲಿ ನಡೆದಿದೆ. ಅಲ್ಲಿನ ಟಾಟಾ ಸಂಸ್ಥೆಗೆ ಸೇರಿದ ಹೊಸಳ್ಳಿ
ಅಂತರ್ರಾಜ್ಯ ಚೆಕ್ ಪೋಸ್ಟ್ನಲ್ಲಿ ಹುಲ್ಲು ಸಾಗಾಟಕ್ಕೆ ಪೊಲೀಸರ ತಡೆಶ್ರೀಮಂಗಲ, ಡಿ. 10: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಿಂದ ನೆರೆ ರಾಜ್ಯಕ್ಕೆ ಜಾನುವಾರುಗಳಿಗೆ ಮೇವು ಆಗಿರುವ ಭತ್ತದ ಹುಲ್ಲನ್ನು ಸಾಗಾಟಕ್ಕೆ ನಿರ್ಬಂಧ ಹಿನ್ನೆಲೆಯಲ್ಲಿ, ರಾಜ್ಯ ಹಾಗೂ ಜಿಲ್ಲೆಯ ಗಡಿ
ಪ್ಲಾಸ್ಟಿಕ್ ನಿಷೇಧಕ್ಕೆ ನಿರ್ಣಯಶ್ರೀಮಂಗಲ, ಡಿ. 10: ಕುಟ್ಟ, ಕೆ.ಬಾಡಗ, ನಾಲ್ಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ಕಾರ್ಯಯೋಜನೆ ರೂಪಿಸಲು ಕುಟ್ಟ ಕೊಡವ ಸಮಾಜದಲ್ಲಿ ನಡೆದ
ಕಾಫಿ ತ್ಯಾಜ್ಯ ಸಂಸ್ಕರಿಸುವ ಬಗ್ಗೆ ಮಾಹಿತಿಶನಿವಾರಸಂತೆ, ಡಿ. 10: ಕಾಫಿ ಪಲ್ಪಿಂಗ್‍ನಲ್ಲಿ ಹೊರಬರುವ ತ್ಯಾಜ್ಯದ ನೀರು ಸಂಸ್ಕರಿಸುವ ಹೊಸ ವಿಧಾನ, ಉತ್ಪನ್ನ ಪರಿಚಯಿಸುವ ಪರವಾನಗಿಯನ್ನು ಮೈಸೂರಿನ ಅಥರ್ವ ಪ್ಲಾಂಟೇಷನ್ ಸಲ್ಯೂಷನ್ಸ್ ಪಡೆದಿದೆ ಎಂದು
ಹುಲುಸೆಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಕೂಡಿಗೆ, ಡಿ. 10: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಹುಲುಸೆ ಯಲ್ಲಿ ಕುಶಾಲನಗರ ಹೋಬಳಿ ಕೃಷಿ ಇಲಾಖೆ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ